ಬಸವಣ್ಣ   
  ವಚನ - 79     
 
ಭವಬಂಧನ-ದುರಿತಂಗಳ ಗೆಲುವೊಡೆ 'ಓಂ ನಮಃ ಶಿವಾಯ'-ಶರಣೆಂದಡೆ ಸಾಲದೆ? 'ಹರ ಹರ ಶಂಕರ, ಶಿವ ಶಿವ ಶಂಕರ, ಜಯ ಜಯ ಶಂಕರ ಶರಣೆʼನ್ನುತ್ತಿರ್ದೇನೆ; ಎನ್ನ ಪಾತಕ ಪರಿಹಾರ! ʼಕೂಡಲಸಂಗಮದೇವಾ ಶರಣೆʼನ್ನುತ್ತಿರ್ದೇನೆ.
Hindi Translation भवबंधन-दुरित को जीतना हो, तो ‘ऊँ नमः शिवाय’ की शरण लेना पर्याप्त नहीं? हर हर शंकर, शिव शिव शंकर, जय जय शंकर कह तव शरण लेता हूँ मेरे पापहर कूडलसंगमदेव, तव शरण लेता हूँ ॥ Translated by: Banakara K Gowdappa