ಬಸವಣ್ಣ   
  ವಚನ - 82     
 
ಬಿಳಿಯ ಕರಿಕೆ, ಕಣಿಗಿಲೆಲೆಯ, ತೊರೆಯ ತಡಿಯ ಮಳಲ ತಂದು, ಗೌರಿಯ ನೋನುವ ಬನ್ನಿರೇ, ಚಿಕ್ಕ ಮಕ್ಕಳೆಲ್ಲರು ನೆರೆದು- ʼಅನುಪಮದಾನಿ ಕೂಡಲಸಂಗಮದೇವ ಗಂಡನಾಗಬೇಕೆಂದುʼ.
Hindi Translation श्वेत दूर्वा, कणेर पत्र नदी तट की रेत लिए हे बालिकाओं, सब मिलकर आओ, हम गौरी का व्रत रखें, अनुपम दानी कूडलसंगमदेव पति बनें ॥ Translated by: Banakara K Gowdappa