Transcription of Tamil Mss in the Paris National Libray (1780 AD)Discovered and Transcribed by Dr Shivamurthy Shivacharya Mahaswamiji, Sirigere, in the year 1985
MusicCourtesy:Album Name: Neerige Naidileye Shrungara, Singer: Ratna Hemantha Kulakarni, Music: M. S. Maruthi Label: Jhankar Music
English TranslationMy loving mother gave me birth;
My dear daughter delighted me;
My beloved wife shared my bed—
So deep are these family ties!
Sometimes joyful, sometimes painful,
And at times even stressful!
I know all these were bourne by the same Māyā in manifold forms.
Yet, I cannot break this bond of love!
Is this my delusion or infatuation or Your Art of creation ?
Only You know, O Lord Kūḍala Saṅgama! Translated by: Dr Shivamurthy Shivacharya Mahaswamiji, Taralabalu Math, Sirigere
English Translation 2Māyā, as mother, gave me birth;
Māyā, as daughter, is my delight;
Māyā, as wife, must share my bed;
What different ways she has,
This Māyā, to worry me !
Not in my power to exercise
This Māyā. But then, thou knowest,
Lord Kūḍala Saṅgama !
Translated by: L M A Menezes, S M Angadi
Russian TranslationЧеловек приходит в мир из лона Майи,
Любимая дочь - форма Майи,
В любви она облекается в форму женщины.
Майя испытывает нас множеством путей,
И меня нет сил преодолеть ее обман,
Ты знаешь это, Кудаласангама.Translated by: Prof Harishankar, Mysore and Mrs. Galina Kopeliovich, Russia
Hindi Translationजन्म के लिए माता बन जन्म दिया मायाने,
मोह के लिए पुत्री बन जन्म लिया मायाने,
मिलन के लिए स्त्री बन मिल लिया मायाने,
कितने ही रूपों में पीडित किया मायाने!
इस माया से मुक्त होना मेरे लिए संभव नहीं,
तुम ही जानते हो, कूडलसंगमदेव ॥
Translated by: Banakara K Gowdappa
Marathi Translationदेण्यास्तव जन्मा, माया झाली हो आई
माया मोहापाई, कन्या झाली
पत्नी झाली हो माया, आली संसारापाई
एैसे छल छंद होई, मजलागी
कूडलसंगमदेवा । मज वश करि ती
कैसे मायेतून मुक्ती, तूच जाणे
अर्थ-या जन्मात किंवा पुढच्या जन्मात यावे व तृप्ती मिळवावी म्हणून माणूस स्वइच्छेने जन्म घेत असतो. जन्म घेण्याचे साधन म्हणून निसर्ग नियमानुसार स्त्रीच्या उदरीच त्याला जन्म घ्यावा लागतो. पण त्यामुळे जन्मभर आईच्या उपकारातच अखेरपर्यन्त तिच्या मायेत राहतो. त्याचप्रमाणे निसर्ग नियमानुसार मूलं होतात त्यातूनच वडीलाचे कन्येवरील प्रेम व प्रेमापोटी मोह जागा होतो. पोटाची भूक मिटविण्यासाठी तो अन्न खातो व शरिराची भूक मिटविण्यास्तव स्त्रीला पत्नी म्हणून आणतो. पण पत्नीच्या संसार सुखातच सर्वस्व समजून गुरफटला जातो. म्हणून स्त्री ही खरोखरच माया आहे काय? आाणि तिचे छल, छंद व रंग किती याचे रहस्य कोण जाणतो? कारण श्रेष्ठ साधू, ऋषी व मूनी तिच्या मायेतून सुटलेले नाहीत. महात्मा बसवेश्वर स्त्रीचे खरे स्वरुप जाणत होते. तरी पत्नीच्या आईच्या व कन्येच्या मायेत संपूर्ण न गुरफटता, मनबुद्धीला व्यापू न देता ते आपले कर्तव्य म्हणून पार पाडावे. व परमार्थ साधण्यात सदैव सतर्क असावे.Translated by Rajendra Jirobe, Published by V B Patil, Hirabaug, Chembur, Mumbai, 1983जन्म देण्यासाठी आई माया झाली?
मोह करण्यासाठी मुलगी माया झाली?
संगाती करण्यासाठी स्त्री माया झाली?
कोण-कोणात्या रुपात त्रास देते ही माया!
या मायेपासून सुटका करुन घेणे अशक्य
आहे. तुम्हीच जाणता कूडलसंगमदेवा !
Translated by Shalini Sreeshaila Doddamani
ಶಬ್ದಾರ್ಥಗಳುಕಳೆವಡೆ = ; ಕೂಟ = ಕೂಡು;
ಕನ್ನಡ ವ್ಯಾಖ್ಯಾನಮಾರ್ಗದಲ್ಲಿ ನಡೆಯುತ್ತಿರುವವನಿಗೆ ಎಡವಿಬೀಳಲು ಪರಕೀಯವಾದ ಕಲ್ಲುಮಣ್ಣೇ ಬೇಕಾಗಿಲ್ಲ-ತನ್ನ ಒಂದು ಕಾಲು ಇನ್ನೊಂದು ಕಾಲಿಗೆ ತೊಡರಿ ಅವನು ಬೀಳುವುದುಂಟು. ಹಾಗೆಯೇ ಶಿವಮಾರ್ಗದಲ್ಲಿ ಭಕ್ತಿಗೆ ನೇರವಾಗಿ ನಡೆಯುತ್ತಿರುವ ಸಾಧಕನಿಗೆ ಮಾಯೆ ಕ್ರೂರ ನಿಷ್ಠುರ ವಿಪುಲ ಪ್ರಪಂಚದ ರೂಪಧರಿಸಿಯೇ ಬರಬೇಕಾಗಿಲ್ಲ-ಹೆತ್ತ ತಾಯಿಗೆ ತೋರುವ ಗೌರವದಂಥ, ಕೈಹಿಡಿದ ಹೆಂಡತಿಗೆ ತೋರುವ ಪ್ರೀತಿಯಂಥ, ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗೆ ತೋರುವ ವಾತ್ಸಲ್ಯದಂಥ ನಿತ್ಯಪರಿಚಿತ ಸುಭಗ ಆಕಾರದಲ್ಲಿಯೇ ಆ ಮಾಯೆ ಅವನಿಗೆ ಅಡ್ಡಬಿದ್ದು ಅವನನ್ನು ನಿಷ್ಠೆಯಿಂದ ಅಲುಗಿಸಿ, ಸತ್ಯಮಾರ್ಗದಿಂದ ಭ್ರಷ್ಠನನ್ನಾಗಿ ಮಾಡುವುದೇನೂ ಅಪುರೂಪವಲ್ಲ.
ಮಾಯೆ ಯಾವಾಗ ಯಾವ ರೂಪದಲ್ಲಿ ಬಂದು ಹೇಗೆ ವಂಚಿಸುವುದೋ ತಿಳಿಯಬರುವುದಿಲ್ಲ, ಆದ್ದರಿಂದ-ಸಾಧಕನ ಸ್ವಪ್ರಯತ್ನವೊಂದೇ ಮಾಯೆಯನ್ನು ಗೆಲ್ಲಲು ಸಾಲದು, ದೈವಕೃಪೆಯ ಬೆಂಬಲವೂ ಬೇಕಾಗುವುದು. ಬಸವಣ್ಣನವರು ಅಂಥ ದೈವೀಕೃಪೆಗಾಗಿ ಕೂಡಲಸಂಗಮನಲ್ಲಿ ಮೊರೆಯಿಡುತ್ತಿರುವರು.
-
- ವ್ಯಾಖ್ಯಾನಕಾರರು ಡಾ.ಎಲ್. ಬಸವರಾಜು
C-420 
  Sat 30 Dec 2023  
ಹಾಡಿನಲ್ಲಿ ಮೋಹಕೆ ಮಗುವಾಗಿ ಎನ್ನುವುದು ತಪ್ಪು. ಮೋಹಕೆ ಮಗಳಾಗಿ ಸರಿ. ಮಗು ಅಂದರೆ ಗಂಡೂ ಆಗಬಹುದು ಹೆಣ್ಣೂ ಆಗಬಹುದು..
ಈ ಮಾಯೆಯ ಕಳೆ ಒಡೆ ಯಲ್ಲಾ. ಅದು ಈ ಮಾಯೆಯ ಕಳವೊಡೆ ಎಂದಾಗಬೇಕಿತ್ತು.   ಶಶಿಕಾಂತ ಯಡಹಳ್ಳಿ
????????. ???????
C-419 
  Sat 30 Dec 2023  
ಹಾಡಿನಲ್ಲಿ ಮೋಹಕೆ ಮಗುವಾಗಿ ಎನ್ನುವುದು ತಪ್ಪು. ಮೋಹಕೆ ಮಗಳಾಗಿ ಸರಿ. ಮಗು ಅಂದರೆ ಗಂಡೂ ಆಗಬಹುದು ಹೆಣ್ಣೂ ಆಗಬಹುದು..
ಈ ಮಾಯೆಯ ಕಳೆ ಒಡೆ ಯಲ್ಲಾ. ಅದು ಈ ಮಾಯೆಯ ಕಳವೊಡೆ ಎಂದಾಗಬೇಕಿತ್ತು.   ಶಶಿಕಾಂತ ಯಡಹಳ್ಳಿ
????????. ???????
C-418 
  Sat 30 Dec 2023  
ಹಾಡಿನಲ್ಲಿ ಮೋಹಕೆ ಮಗುವಾಗಿ ಎನ್ನುವುದು ತಪ್ಪು. ಮೋಹಕೆ ಮಗಳಾಗಿ ಸರಿ. ಮಗು ಅಂದರೆ ಗಂಡೂ ಆಗಬಹುದು ಹೆಣ್ಣೂ ಆಗಬಹುದು..
ಈ ಮಾಯೆಯ ಕಳೆ ಒಡೆ ಯಲ್ಲಾ. ಅದು ಈ ಮಾಯೆಯ ಕಳವೊಡೆ ಎಂದಾಗಬೇಕಿತ್ತು.   ಶಶಿಕಾಂತ ಯಡಹಳ್ಳಿ
????????. ???????
C-417 
  Sat 30 Dec 2023  
ಹಾಡಿನಲ್ಲಿ ಮೋಹಕೆ ಮಗುವಾಗಿ ಎನ್ನುವುದು ತಪ್ಪು. ಮೋಹಕೆ ಮಗಳಾಗಿ ಸರಿ. ಮಗು ಅಂದರೆ ಗಂಡೂ ಆಗಬಹುದು ಹೆಣ್ಣೂ ಆಗಬಹುದು..
ಈ ಮಾಯೆಯ ಕಳೆ ಒಡೆ ಯಲ್ಲಾ. ಅದು ಈ ಮಾಯೆಯ ಕಳವೊಡೆ ಎಂದಾಗಬೇಕಿತ್ತು.   ಶಶಿಕಾಂತ ಯಡಹಳ್ಳಿ
????????. ???????
C-416 
  Sat 30 Dec 2023  
ಹಾಡಿನಲ್ಲಿ ಮೋಹಕೆ ಮಗುವಾಗಿ ಎನ್ನುವುದು ತಪ್ಪು. ಮೋಹಕೆ ಮಗಳಾಗಿ ಸರಿ. ಮಗು ಅಂದರೆ ಗಂಡೂ ಆಗಬಹುದು ಹೆಣ್ಣೂ ಆಗಬಹುದು..
ಈ ಮಾಯೆಯ ಕಳೆ ಒಡೆ ಯಲ್ಲಾ. ಅದು ಈ ಮಾಯೆಯ ಕಳವೊಡೆ ಎಂದಾಗಬೇಕಿತ್ತು.   ಶಶಿಕಾಂತ ಯಡಹಳ್ಳಿ
????????. ???????
C-415 
  Sat 30 Dec 2023  
ಹಾಡಿನಲ್ಲಿ ಮೋಹಕೆ ಮಗುವಾಗಿ ಎನ್ನುವುದು ತಪ್ಪು. ಮೋಹಕೆ ಮಗಳಾಗಿ ಸರಿ. ಮಗು ಅಂದರೆ ಗಂಡೂ ಆಗಬಹುದು ಹೆಣ್ಣೂ ಆಗಬಹುದು..
ಈ ಮಾಯೆಯ ಕಳೆ ಒಡೆ ಯಲ್ಲಾ. ಅದು ಈ ಮಾಯೆಯ ಕಳವೊಡೆ ಎಂದಾಗಬೇಕಿತ್ತು.   ಶಶಿಕಾಂತ ಯಡಹಳ್ಳಿ
????????. ???????
C-414 
  Sat 30 Dec 2023  
ಹಾಡಿನಲ್ಲಿ ಮೋಹಕೆ ಮಗುವಾಗಿ ಎನ್ನುವುದು ತಪ್ಪು. ಮೋಹಕೆ ಮಗಳಾಗಿ ಸರಿ. ಮಗು ಅಂದರೆ ಗಂಡೂ ಆಗಬಹುದು ಹೆಣ್ಣೂ ಆಗಬಹುದು..
ಈ ಮಾಯೆಯ ಕಳೆ ಒಡೆ ಯಲ್ಲಾ. ಅದು ಈ ಮಾಯೆಯ ಕಳವೊಡೆ ಎಂದಾಗಬೇಕಿತ್ತು.   ಶಶಿಕಾಂತ ಯಡಹಳ್ಳಿ
????????. ???????
C-413 
  Sat 30 Dec 2023  
ಹಾಡಿನಲ್ಲಿ ಮೋಹಕೆ ಮಗುವಾಗಿ ಎನ್ನುವುದು ತಪ್ಪು. ಮೋಹಕೆ ಮಗಳಾಗಿ ಸರಿ. ಮಗು ಅಂದರೆ ಗಂಡೂ ಆಗಬಹುದು ಹೆಣ್ಣೂ ಆಗಬಹುದು..
ಈ ಮಾಯೆಯ ಕಳೆ ಒಡೆ ಯಲ್ಲಾ. ಅದು ಈ ಮಾಯೆಯ ಕಳವೊಡೆ ಎಂದಾಗಬೇಕಿತ್ತು.   ಶಶಿಕಾಂತ ಯಡಹಳ್ಳಿ
????????. ???????
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಧಾರ್ಮಿಕ ಕ್ರಾಂತಿ ಪುರುಷ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.