C-520 

   Fri 08 Mar 2024 07:21 AM

ಅಗ್ನಿಯ ಸುಡುವಲ್ಲಿ, ಉದಕವ ತೊಳೆವಲ್ಲಿ,     

 ಅಲ್ಲಮಪ್ರಭುಗಳ ವಚನ ಕೇಳ್ತಾ ಇದ್ರೆ ಮನಸ್ಸಿಗೆ ಆನಂದ ಆಗುತ್ತೆ
  ಮಲ್ಲಿಕಾರ್ಜುನ್, y. R ಎಲವಟ್ಟಿ

C-518 

   Sun 03 Mar 2024 05:18 PM

     

 Namaste, I`m interested to join your whatsapp group. I`m from davangere, plz can I get the link. I`m very much interested.
  Pravin J

C-516 

   Sat 02 Mar 2024 08:01 PM

ಅಂಕುಸದರಳಿನ ಸಂಪಗೆಯ ಹುವ್ವಿನ ಕಂಪು!      

 Nagaraj
  https://whatsapp.com/channel/0029VaDuLDn9WtC3
https://whatsapp.com/channel/0029VaDuLDn9WtC3ZajDZR33

C-515 

   Sun 25 Feb 2024 10:29 PM

ಕೊಲುವನೇ ಮಾದಿಗ, ಹೊಲಸು ತಿಂಬವನೇ ಹೊಲೆಯ!     

 ಈ ವಚನದಲಿ ಬಸವಣ್ಣನವರ ಪ್ರಕಾರ ಹೊಲಸು ಎಂದರೇನು? ಹೊಲಸನು ಯಾವುದಕೆ ಹೋಲಿಸಿದಾರೆ?
  Harish
India.karnataka

C-513 

   Sun 18 Feb 2024 06:15 AM

ಕಲ್ಲೊಣಗಣ ಕಿಚ್ಚು ಉರಿಯಬಲ್ಲುದೆ,      

 ಕಿರಿದಾದ. ಪದ,ಹಿರಿದಾದ ಅರ್ಥ*
  Mruthunjayappa Gowda
India

C-510 

   Wed 07 Feb 2024 08:40 AM

ಆವ ಕಾಯಕವಾದಡೂ ಸ್ವಕಾಯಕವ ಮಾಡಿ     

 Duddu.eddaga.kudidu.thindu..meredu..roga.bandaga.Devara.mare.hodare..evachanada..tirulu
  Kalleshbe
Turuvekere

C-509 

   Fri 02 Feb 2024 05:01 PM

ಗೂಗೆ ಕಣ್ಣ ಕಾಣಲರಿಯದೆ ರವಿಯ ಬಯ್ವುದು.     

 ಪ್ರತಿಯೊಂದು ವಚನಗಳಿಗೆ ಕನ್ನಡ ಅನುವಾದ ಮಾಡಬೇಕೆಂದು ಕಳಕಳಿಯ ಮನವಿ.
  Muninarayanappa KN
Bengaluru, Karnataka

C-479 

   Tue 30 Jan 2024 10:14 PM

ಅಸಿ,ಮಸಿ, ಕೃಷಿ, ವಾಣಿಜ್ಯ ಮುಂತಾದ ಕಾಯಕವ ಮಾಡಿ,     

 ಇದರ ಸಾರಾಂಶ ಹೇಳಿದರೆ ನಮಗೆ ಸಹಾಯವಾಗಬಹುದು
  N s konapure
??????? ????? ????????? ???? ??? ( ??? ???????)

C-478 

   Mon 29 Jan 2024 07:36 PM

ಕಳಬೇಡ, ಕೊಲಬೇಡ; ಹುಸಿಯ ನುಡಿಯಲು ಬೇಡ;     

 ಅಶೋಕನ ಬ್ರಾಹ್ಮಿ ಲಿಪಿಯಲ್ಲಿ ಬಸವಣ್ಣನವರ ವಚನ ಕಳಬೇಡ ?? ??? ಕೊಲಬೇಡ ??? ??? ಹುಸಿಯ ನುಡಿಯಲು ಬೇಡ ????? ??????? ??? ಮುನಿಯಬೇಡ ???????? ಅನ್ಯರಿಗೆ ಅಸಹ್ಯ ಪಡಬೇಡ ???????? ????? ????? ತನ್ನ ಬಣ್ಣಿಸಬೇಡ ???? ????????? ಇದಿರ ಹಳಿಯಲು ಬೇಡ ???? ?????? ??? ಇದೇ ಅಂತರಂಗಶುದ್ಧಿ ??? ?????? ?????? ಇದೇ ಬಹಿರಂಗಶುದ್ಧಿ ??? ?????? ?????? ಇದೇ ನಮ್ಮ ??? ???? ಕೂಡಲಸಂಗಮದೇವರನೊಲಿಸುವ ಪರಿ! ???? ???? ??????????? ???
  Chandrashekhara kaggallugoudru
Shivamogga

C-477 

   Sun 28 Jan 2024 06:48 AM

     

 ವಂದನೆಗಳು
  ಹನುಮರಡ್ಡೆಪ್ಪಗೌಡ್ರು ಜಾಲವಾಡಗಿ

C-427 

   Sat 13 Jan 2024 11:20 AM

ಕಂಡರೆ ಮನೋಹರವಯ್ಯಾ, ಕಾಣದಿದ್ದರೆ ಅವಸ್ಥೆ! ನೋಡಯ್ಯಾ!     

 ನನಗೆ ಈ ಭಾವರ್ತದ ಅರ್ಥ ಬೇಕಾಗಿದೆ ದಯಾಳುಗಳ ತಾವುಗಳು ದಯವಿಟ್ಟು ಭಾವಾರ್ಥ ಬರೆದು ಕಳಿಸಿದರೆ ತುಂಬಾ ಸಹಾಯವಾಗುತ್ತದೆ
  ರವೀಂದ್ರಕುಮಾರ ಭಂಟನಳ್ಳಿ
????????

C-423 

   Sun 07 Jan 2024 03:54 AM

ಹುಸಿಯಿಂದೆ ಜನಿಸಿದೆನಯ್ಯಾ ಮರ್ತ್ಯಲೋಕದೊಳಯಿಂಕೆ.     

 i bet its nohing cialis online purchase nafcillin decreases effects of sufentanil SL by affecting hepatic intestinal enzyme CYP3A4 metabolism
  KRzVRbc
United States

C-421 

   Tue 02 Jan 2024 04:36 PM

     

 I love vachanagalu
  Nagaraj rotti haveri

C-420 

   Sat 30 Dec 2023 06:55 PM

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ;     

 ಹಾಡಿನಲ್ಲಿ ಮೋಹಕೆ ಮಗುವಾಗಿ ಎನ್ನುವುದು ತಪ್ಪು. ಮೋಹಕೆ ಮಗಳಾಗಿ ಸರಿ. ಮಗು ಅಂದರೆ ಗಂಡೂ ಆಗಬಹುದು ಹೆಣ್ಣೂ ಆಗಬಹುದು.. ಈ ಮಾಯೆಯ ಕಳೆ ಒಡೆ ಯಲ್ಲಾ. ಅದು ಈ ಮಾಯೆಯ ಕಳವೊಡೆ ಎಂದಾಗಬೇಕಿತ್ತು.
  ಶಶಿಕಾಂತ ಯಡಹಳ್ಳಿ
????????. ???????

C-419 

   Sat 30 Dec 2023 06:55 PM

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ;     

 ಹಾಡಿನಲ್ಲಿ ಮೋಹಕೆ ಮಗುವಾಗಿ ಎನ್ನುವುದು ತಪ್ಪು. ಮೋಹಕೆ ಮಗಳಾಗಿ ಸರಿ. ಮಗು ಅಂದರೆ ಗಂಡೂ ಆಗಬಹುದು ಹೆಣ್ಣೂ ಆಗಬಹುದು.. ಈ ಮಾಯೆಯ ಕಳೆ ಒಡೆ ಯಲ್ಲಾ. ಅದು ಈ ಮಾಯೆಯ ಕಳವೊಡೆ ಎಂದಾಗಬೇಕಿತ್ತು.
  ಶಶಿಕಾಂತ ಯಡಹಳ್ಳಿ
????????. ???????

C-418 

   Sat 30 Dec 2023 06:55 PM

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ;     

 ಹಾಡಿನಲ್ಲಿ ಮೋಹಕೆ ಮಗುವಾಗಿ ಎನ್ನುವುದು ತಪ್ಪು. ಮೋಹಕೆ ಮಗಳಾಗಿ ಸರಿ. ಮಗು ಅಂದರೆ ಗಂಡೂ ಆಗಬಹುದು ಹೆಣ್ಣೂ ಆಗಬಹುದು.. ಈ ಮಾಯೆಯ ಕಳೆ ಒಡೆ ಯಲ್ಲಾ. ಅದು ಈ ಮಾಯೆಯ ಕಳವೊಡೆ ಎಂದಾಗಬೇಕಿತ್ತು.
  ಶಶಿಕಾಂತ ಯಡಹಳ್ಳಿ
????????. ???????

C-417 

   Sat 30 Dec 2023 06:55 PM

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ;     

 ಹಾಡಿನಲ್ಲಿ ಮೋಹಕೆ ಮಗುವಾಗಿ ಎನ್ನುವುದು ತಪ್ಪು. ಮೋಹಕೆ ಮಗಳಾಗಿ ಸರಿ. ಮಗು ಅಂದರೆ ಗಂಡೂ ಆಗಬಹುದು ಹೆಣ್ಣೂ ಆಗಬಹುದು.. ಈ ಮಾಯೆಯ ಕಳೆ ಒಡೆ ಯಲ್ಲಾ. ಅದು ಈ ಮಾಯೆಯ ಕಳವೊಡೆ ಎಂದಾಗಬೇಕಿತ್ತು.
  ಶಶಿಕಾಂತ ಯಡಹಳ್ಳಿ
????????. ???????

C-416 

   Sat 30 Dec 2023 06:55 PM

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ;     

 ಹಾಡಿನಲ್ಲಿ ಮೋಹಕೆ ಮಗುವಾಗಿ ಎನ್ನುವುದು ತಪ್ಪು. ಮೋಹಕೆ ಮಗಳಾಗಿ ಸರಿ. ಮಗು ಅಂದರೆ ಗಂಡೂ ಆಗಬಹುದು ಹೆಣ್ಣೂ ಆಗಬಹುದು.. ಈ ಮಾಯೆಯ ಕಳೆ ಒಡೆ ಯಲ್ಲಾ. ಅದು ಈ ಮಾಯೆಯ ಕಳವೊಡೆ ಎಂದಾಗಬೇಕಿತ್ತು.
  ಶಶಿಕಾಂತ ಯಡಹಳ್ಳಿ
????????. ???????

C-415 

   Sat 30 Dec 2023 06:55 PM

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ;     

 ಹಾಡಿನಲ್ಲಿ ಮೋಹಕೆ ಮಗುವಾಗಿ ಎನ್ನುವುದು ತಪ್ಪು. ಮೋಹಕೆ ಮಗಳಾಗಿ ಸರಿ. ಮಗು ಅಂದರೆ ಗಂಡೂ ಆಗಬಹುದು ಹೆಣ್ಣೂ ಆಗಬಹುದು.. ಈ ಮಾಯೆಯ ಕಳೆ ಒಡೆ ಯಲ್ಲಾ. ಅದು ಈ ಮಾಯೆಯ ಕಳವೊಡೆ ಎಂದಾಗಬೇಕಿತ್ತು.
  ಶಶಿಕಾಂತ ಯಡಹಳ್ಳಿ
????????. ???????

C-414 

   Sat 30 Dec 2023 06:55 PM

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ;     

 ಹಾಡಿನಲ್ಲಿ ಮೋಹಕೆ ಮಗುವಾಗಿ ಎನ್ನುವುದು ತಪ್ಪು. ಮೋಹಕೆ ಮಗಳಾಗಿ ಸರಿ. ಮಗು ಅಂದರೆ ಗಂಡೂ ಆಗಬಹುದು ಹೆಣ್ಣೂ ಆಗಬಹುದು.. ಈ ಮಾಯೆಯ ಕಳೆ ಒಡೆ ಯಲ್ಲಾ. ಅದು ಈ ಮಾಯೆಯ ಕಳವೊಡೆ ಎಂದಾಗಬೇಕಿತ್ತು.
  ಶಶಿಕಾಂತ ಯಡಹಳ್ಳಿ
????????. ???????

C-413 

   Sat 30 Dec 2023 06:55 PM

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ;     

 ಹಾಡಿನಲ್ಲಿ ಮೋಹಕೆ ಮಗುವಾಗಿ ಎನ್ನುವುದು ತಪ್ಪು. ಮೋಹಕೆ ಮಗಳಾಗಿ ಸರಿ. ಮಗು ಅಂದರೆ ಗಂಡೂ ಆಗಬಹುದು ಹೆಣ್ಣೂ ಆಗಬಹುದು.. ಈ ಮಾಯೆಯ ಕಳೆ ಒಡೆ ಯಲ್ಲಾ. ಅದು ಈ ಮಾಯೆಯ ಕಳವೊಡೆ ಎಂದಾಗಬೇಕಿತ್ತು.
  ಶಶಿಕಾಂತ ಯಡಹಳ್ಳಿ
????????. ???????

C-407 

   Tue 05 Dec 2023 09:30 AM

ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ?     

 ಉತ್ತಮ ವಚನ ವಿಶ್ಲೇಷಣೆ ತಮಗೆ ಶರಣಾರ್ಥಿ ಗಳು ??????
  ಶಿದ್ದಲಿಂಗೇಶ. ನಾಶಿ. ಶಿರಸಿ
INDIA

C-406 

   Tue 05 Dec 2023 09:30 AM

ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ?     

 ಉತ್ತಮ ವಚನ ವಿಶ್ಲೇಷಣೆ ತಮಗೆ ಶರಣಾರ್ಥಿ ಗಳು ??????
  ಶಿದ್ದಲಿಂಗೇಶ. ನಾಶಿ. ಶಿರಸಿ
INDIA

C-405 

   Sun 03 Dec 2023 03:26 PM

ಅದ್ವೈತನ ಹಸ್ತದಲ್ಲಿ ಅಪ್ರತಿಮನೆಂಬ ಲಿಂಗವಿದ್ದಿತ್ತು,     

 ವಚನದ ಕೆಲವು ಸಾಲುಗಳು ಬಿಟ್ಟು ಹೋಗಿವೆ. ಸಂಪುಟದ ಸಾಲುಗಳನ್ನು ಪರಿಶೀಲಿಸಿ ಸರಿಪಡಿಸಿ
  Rudrappa p
Sindhanur, Dist:Raichur, katnataka

C-404 

   Sun 03 Dec 2023 07:45 AM

     

 ????️
  Shivanna NK

C-403 

   Sun 03 Dec 2023 06:29 AM

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ:     

  ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದವರು ಕುವೆಂಪು. ಅದೇ ರೀತಿ ಕನ್ನಡದ ವಚನ ಸಾಹಿತ್ಯವನ್ನು ಕಂಪ್ಯೂಟರ್ ಮೂಲಕ ಎಲ್ಲಾ ಭಾಷೆಯವರಿಗೂ ತಿಳಿ ತಿಳಿಯಾಗಿ ಜನಸಾಮಾನ್ಯರು ಅರ್ಥ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ಲಕ್ಷಕೊಬ್ಬ ಭಕ್ತ, ಕೋಟಿಗೊಬ್ಬ ಶರಣ ಎಂಬಂತೆ ಪೂಜ್ಯ ಸ್ವಾಮಿಗಳು, ಕೋಟಿಗೊಬ್ಬ ಶರಣರು, ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು". ಪೂಜ್ಯ ಸ್ವಾಮೀಜಿಯವರ ಅನೇಕ ವರ್ಷಗಳು ಸತತ ಪ್ರಯತ್ನದ ಫಲ ನಮ್ಮೆಲ್ಲರಿಗೂ ಸಿಹಿ ಜೇನಿನಂತೆ. ಭಾಷೆ, ಸಂಗೀತ, ದೃಶ್ಯ ಮಾಧ್ಯಮ, ಎಲ್ಲಾ ಭಾಷೆಗಳಲ್ಲಿಯೂ ವಿವರಣೆ, ವಚನಗಳ ಸ್ಥಳ, ಡಿಕ್ಷನರಿ, ಈ ಅಪ್ಲಿಕೇಶನ್ ಅಮೋಘ ರತ್ನ. ಅಂಗೈಯಲ್ಲಿ ಅರಮನೆ, ದುನಿಯಾ ಮೇರಾ ಮುಷ್ಟಿ ಮೇ ಎಂಬಂತೆ, ಮೂವಿಂಗ್ ಟೆಂಪಲ್ ಎಂಬಂತೆ, ಧರ್ಮದ ಕಡೆ ಜನ ಬರದಿದ್ದಾಗ ಧರ್ಮವೇ ಜನರ ಬಳಿಗೆ ಬಂದಂತೆ ಬಾಸವಾಗುತ್ತದೆ. ಪೂಜ್ಯ ಸ್ವಾಮೀಜಿಯವರಿಗೆ ನನ್ನ ಅನಂತ ಶರಣು ಶರಣಾರ್ಥಿಗಳು. ನೀಲಕಂಠಪ್ಪ ಸಿ.ನ. ೯೮೪೫೧೬೩೧೭೬ ಕಾಯಕ ಬಳಗ (೧೯೯೯) ೧೦/೬೭, ನಾಲ್ಕನೇ ವಿಭಾಗ, ರಾಜಾಜಿನಗರ, ಬೆಂಗಳೂರು, ೫೬೦೦೧೦. www.kayakaonline.in for Training, Testing,Certification and Placement Support.
  Neelakantappa SN
Bangalore, Karnataka India

C-402 

   Sun 03 Dec 2023 06:23 AM

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ:     

  ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದವರು ಕುವೆಂಪು. ಅದೇ ರೀತಿ ಕನ್ನಡದ ವಚನ ಸಾಹಿತ್ಯವನ್ನು ಕಂಪ್ಯೂಟರ್ ಮೂಲಕ ಎಲ್ಲಾ ಭಾಷೆಯವರಿಗೂ ತಿಳಿ ತಿಳಿಯಾಗಿ ಜನಸಾಮಾನ್ಯರು ಅರ್ಥ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ಲಕ್ಷಕೊಬ್ಬ ಭಕ್ತ, ಕೋಟಿಗೊಬ್ಬ ಶರಣ ಎಂಬಂತೆ ಪೂಜ್ಯ ಸ್ವಾಮಿಗಳು, ಕೋಟಿಗೊಬ್ಬ ಶರಣರು, ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು". ಪೂಜ್ಯ ಸ್ವಾಮೀಜಿಯವರ ಅನೇಕ ವರ್ಷಗಳು ಸತತ ಪ್ರಯತ್ನದ ಫಲ ನಮ್ಮೆಲ್ಲರಿಗೂ ಸಿಹಿ ಜೇನಿನಂತೆ. ಭಾಷೆ, ಸಂಗೀತ, ದೃಶ್ಯ ಮಾಧ್ಯಮ, ಎಲ್ಲಾ ಭಾಷೆಗಳಲ್ಲಿಯೂ ವಿವರಣೆ, ವಚನಗಳ ಸ್ಥಳ, ಡಿಕ್ಷನರಿ, ಈ ಅಪ್ಲಿಕೇಶನ್ ಅಮೋಘ ರತ್ನ. ಅಂಗೈಯಲ್ಲಿ ಅರಮನೆ, ದುನಿಯಾ ಮೇರಾ ಮುಷ್ಟಿ ಮೇ ಎಂಬಂತೆ, ಮೂವಿಂಗ್ ಟೆಂಪಲ್ ಎಂಬಂತೆ, ಧರ್ಮದ ಕಡೆ ಜನ ಬರದಿದ್ದಾಗ ಧರ್ಮವೇ ಜನರ ಬಳಿಗೆ ಬಂದಂತೆ ಬಾಸವಾಗುತ್ತದೆ. ಪೂಜ್ಯ ಸ್ವಾಮೀಜಿಯವರಿಗೆ ನನ್ನ ಅನಂತ ಶರಣು ಶರಣಾರ್ಥಿಗಳು. ನೀಲಕಂಠಪ್ಪ ಸಿ.ನ. ೯೮೪೫೧೬೨೧೭೬ ಕಾಯಕ ಬಳಗ (೧೯೯೯) ೧೦/೬೭, ನಾಲ್ಕನೇ ವಿಭಾಗ, ರಾಜಾಜಿನಗರ, ಬೆಂಗಳೂರು, ೫೬೦೦೧೦. www.kayakaonline.in for Training, Testing,Certification and Placement Support.
  Neelakantappa SN
Bangalore/Karnataka/India

C-399 

   Thu 23 Nov 2023 10:26 AM

ತನುವ ಕರಗಿಸಿ, ಹರಿವ ಮನವ ನಿಲಿಸಿ,     

 ತುಂಬಾ ಸೊಗಸಾಗಿದೆ ಅರ್ಥಗರ್ಭಿತವಾಗಿದೆ
  Lakshmana Reddy
Chitradurga

C-396 

   Sun 19 Nov 2023 09:52 PM

     

 Edu ondu uttama prayatna mobailnalle saviraru vachanagalannu oduvantaha vaiaishtate
  Kavya

C-395 

   Sat 18 Nov 2023 11:22 AM

ಆವ ಕಾಯಕವ ಮಾಡಿದಡೂ ಒಂದೇ ಕಾಯಕವಯ್ಯಾ.     

 ಹಾದರ ಕಾಯಕವನ್ನು ಶರಣರು ತಿರಸ್ಕರಿಸಿದವರು. ತಾಡೋಲೆಗಳ ಪ್ರತಿ ಲಿಪಿ ಮಾಡುವವರ ಅಜ್ಞಾನದಿಂದ ಆದರ ಕಾಯಕ ಹಾದರ ಕಾಯಕವಾಗಿ ವ್ಯತ್ಯಾಸವಾಗಿದೆ. ಆದರ ಕಾಯಕ ಎಂದರೆ ಮಹಾಮನೆಗೆ ಬಂದವರನ್ನು ಸತ್ಕರಿಸಿ ಉಪಚರಿಸುವುದು. ಈಗಿನ ಭಾಷೆಯಲ್ಲಿ ಹೇಳುವುದಾದರೆ ಸ್ವಾಗತಕಾರ (Receptionist) ಎಂದು ತಿಳಿಯಬಹುದು. ಶರಣರ ಸಂಪರ್ಕ ದೊರೆತ ಮೇಲೆ ಹಾದರ ಕಾಯಕ ಮಾಡಲು ಸಾಧ್ಯವಿಲ್ಲ.
  Chandrashekhar RU
????????

C-394 

   Wed 15 Nov 2023 07:59 AM

ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ.     

 ಜೇಡರ ದಾಸಿಮಯ್ಯನವರ ಈ ವಚನ ಅತಿ ಅಬ್ದುತವಾಗಿದೆ. ಮನುಜರ ಪ್ರಕೃತಿಯಲ್ಲಿ ಇರುವ ಯಾವುದೇ ಪ್ರಕೃತಿ ನಿರ್ಮಿತ ವಸ್ತುವನ್ನು ಉಪಯೋಗಿಸಲು ಬಂದವರು ಹೊರತು ದಾನವನ್ನು ಮಾಡುವಷ್ಟು ದೊಡ್ಡವರು ಅಲ್ಲ.
  Basu Moonenakoppa
Karnataka

C-392 

   Tue 14 Nov 2023 09:02 AM

     

 Shivakumar B jyote gornal tq bhalki district Bidar
  Shivakumar

C-391 

   Sat 11 Nov 2023 11:20 PM

ಅಯ್ಯಾ, ಜಲ, ಕೂರ್ಮ, ಗಜ, ಫಣಿಯ ಮೇಲೆ     

 ವಚನಕ್ಕೆ ಅರ್ಥ ವಿಶ್ಲೇಷಣೆ ಕೊಟ್ಟರೆ ಬಹಳ ಉಪಯುಕ್ತವಾಗುತ್ತದೆ
  Jayadevi

C-390 

   Wed 08 Nov 2023 10:10 PM

     

 kindly explanation all Vachanagalu .
  Santoshkumar Halyal

C-384 

   Sun 29 Oct 2023 12:17 PM

ಮಡಕೆಯ ಮಾಡುವರೆ ಮಣ್ಣೇ ಮೊದಲು;     

 ಪೂಜ್ಯರಿಗೆ ಶರಣು ಶರಣಾರ್ಥಿ. ವಾಸ್ತವ : ಕುಡಿದವರ ಜೊತೆ ಇರಿ ಕುಡಿದಂತೆ ಇರಿ ಆದರೆ ಕುಡಿ ಬೇಡಿ.
  ಡಾ. ಹಿತೇಶ್ವರ ಜಿ.ಹೆಚ್
???????. ???????? ??, ???? ??, ???????????

C-380 

   Thu 26 Oct 2023 07:25 PM

     

 Basavanna.navara.akkamhadevi.vachnagalu..artagalu..tilisi
  Ramaya

C-378 

   Mon 23 Oct 2023 08:19 AM

ಉಳ್ಳವರು ಶಿವಾಲಯವ ಮಾಡಿಹರು:     

 Swamiji, I do not think I have ever told you: this vacana is not only the very first piece of Kannada literature which I ever read, but also the most beautiful poem I know. I had tears in my eyes when I read it for the first time, and now, decades later, I still cannot read it out loud without a trembling voice.
  Prof Robert Zydenbos, Munich, Germany

C-376 

   Sat 14 Oct 2023 09:48 PM

     

 ಗುರುವಿನ ಪಾದಕ್ಕೆ ಶಿರಸಾಷ್ಟಾಂಗ ನಮಸ್ಕಾರಗಳು ನನ್ನದೊಂದು ಕೋರಿಕೆ ಗುರುಗಳೇ ಸರ್ವಜ್ಞರ ವಚನಗಳನ್ನು ದಯವಿಟ್ಟು ಅರ್ಥ ಸಹಿತವಾಗಿ ತಿಳಿಸಿ website ಅಲ್ಲಿ ನಮಗೆ ಉಪಯೋಗ ವಾಗುವಂತೆ ಮಾಡಿಕೊಡಿ... ವಚನಕ್ಕೆ ಅರ್ಥವನ್ನು ತಿಮ್ಮಿಂದಲೇ ಆಗಬೇಕು gurugale
  ಅಕ್ಷಯಕುಮಾರ ಶರಣು ಖಡಿ

C-375 

   Fri 13 Oct 2023 09:04 AM

ತನುವ ಗೆಲಲರಿಯದೆ,      

 ತುಂಬಾ ಅದ್ಭುತವಾದ ವಚನ. ಇದನ್ನು ಅರಿತು ನಡೆದರೆ ಅಂತರಂಗ, ಬಹಿರಂಗ ಸುಂದರ. ಜಗವೆಲ್ಲ ಸುಂದರ ವಾಗುತ್ತದೆ.
  ಜಿ ಕೆ ನಾಗರಾಜ್

C-374 

   Mon 02 Oct 2023 07:19 PM

ಅಯ್ಯಾ ನೀನೆನಗೆ ಗುರುವಪ್ಪಡೆ, ನಾ ನಿನಗೆ ಶಿಷ್ಯನಪ್ಪಡೆ,      

 ದಯವಿಟ್ಟು ಎಲ್ಲ ವಚನಗಳಿಗೆ ವಿಶ್ಲೇಷಣೆ ಕೊಟ್ಟರೆ ಬಹಳ ಉಪಯುಕ್ತ ಆಗುತ್ತದೆ.
  Jayadevi Mohan

C-373 

   Sun 01 Oct 2023 07:29 AM

ಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ,     

 ಉತ್ತಮ ಮಾಹಿತಿ ನೀಡಿದ್ದೀರಿ ಶರಣು ಶರಣಾರ್ಥಿಗಳು
  Annapurna Shankar ganachari

C-372 

   Thu 28 Sep 2023 04:02 PM

ಅಳೆಯುತ್ತ ಅಳೆಯುತ್ತ ಬಳಲುವರಲ್ಲದೆ, ಕೊಳಗ ಬಳಲುವುದೆ?     

 ಅರಸರಿಯದ ಬಿಟ್ಟಿಯೋ ಇದರ ಅರ್ಥ ತಿಳಿಯಲಿಲ್ಲ ಸಾಧ್ಯ ಆದರೆ ತಿಳಿಸಿ
  Shantalingappa Patil

C-370 

   Sat 23 Sep 2023 01:32 PM

ಅಡಿಗಡಿಗೆ ನಿಮ್ಮ ಶರಣರಡಿಗೆರಗಿ ಶರಣೆಂಬೆ.     

 ಸಿರಿಗೆರೆ ತರಳಬಾಳು ಮಠದ ಈ ಕಾರ್ಯ ಶ್ಲಾಘನೀಯ
  Dr Rudresh Adarangi

C-369 

   Thu 21 Sep 2023 09:22 PM

ಕಾಯಹೇಯಸ್ಥಲವೆಂದು, ಜೀವಹೇಯಸ್ಥಲವೆಂದು,     

 ಈ ವಚನ ತಪ್ಪಾಗಿ ಮುದ್ರಿತವಾಗಿದೆ. ಕೊಟ್ಟ ಟೈಟಲ್ ಬೇರೆ ಮುಡ್ರಿತ ವಚನ ಬೇರೆಯಾಗಿದೆ. ಪರಿಸಲಿಸಿ ಸರಿಪಡಿಸಿ
  ರುದ್ರಪ್ಪ ಪಿ

C-368 

   Wed 20 Sep 2023 05:23 AM

     

 Vachanagalannu a emba axaradinda siriyalla barua hage madabeku
  Basanagouda

C-367 

   Sun 10 Sep 2023 05:03 PM

ತಂದೆ ನೀನು, ತಾಯಿ ನೀನು;     

 ಜಗತ್ತಿನಲ್ಲಿರುವ ಪ್ರತಿಯೊಂದು ಸಕಲ ಜೀವಿಗಳಿಗೂ ಜೀವ ನೀನು, ಶಕ್ತಿ ನೀನು ಕೂಡಲಸಂಗಮದೇವ.
  ನಟರಾಜ T. S D.B.Halli

C-366 

   Sun 10 Sep 2023 04:53 PM

ಅಂಗದಲ್ಲಿ ಆಚಾರವ ತೋರಿದ;     

  ಈ ವಚನಗಳನ್ನು ಓದಿ ಮನಸ್ಸು ಹಗುರ ವಾಯಿತು.
  ನಟರಾಜ T. S D.B.Halli

C-364 

   Fri 01 Sep 2023 02:57 PM

ಬೆಟ್ಟದ ಮೇಲೊಂದು ಮನೆಯ ಮಾಡಿ,     

 If, having built, ypur house upon a height In this sentence the word "ypur " has not specific meaning. So use " your " instead of "ypur"
  Chandrashekhar kaggallugoudru

C-363 

   Thu 31 Aug 2023 12:41 PM

     

 ದುನಿಯಾ ಮೇರಾ ಮುಷ್ಟಿ ಮೇ ಹೈ , Technology make distance disappear ಎಂಬಂತೆ, ಅಂಗೈಯಲ್ಲಿ ಅರಮನೆ ಅನ್ನುವ ಹಾಗೆ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳು ತಮ್ಮ ತುಂಬಾ ವರ್ಷಗಳ ಅನುಭವದ ಸಾರವನ್ನು ನಮ್ಮೆಲ್ಲರಿಗೂ ಅಂಚಿರುವುದು ಅಭಿನಂದನಿಯ. ಪೂಜ್ಯ ಶ್ರೀಸ್ವಾಮೀಜಿ ಅವರಿಗೆ ನನ್ನ ಅನಂತ ಶರಣು ಶರಣಾರ್ಥಿಗಳು. ಬಸವಾದಿ ಶಿವಶರಣರು ನಿಮಗೆ ಹೆಚ್ಚಿನ ಆರೋಗ್ಯ ಭಾಗ್ಯ ಕೊಟ್ಟು ಕಂಪ್ಯೂಟರ್ ಮೊಬೈಲ್ ಮೂಲಕ ವಿವಿಧ ರೀತಿಯಲ್ಲಿ ನಮ್ಮೆಲ್ಲರಿಗೂ ಬಸವಾಮೃತ ಬಡಿಸಿ ಎಂದು ಪ್ರಾರ್ಥಿಸುತ್ತೇನೆ. ನೀಲಕಂಠಪ್ಪ ಎಸ್ ಎನ್ ಕಾಯಕ ಬಳಗ (೧೯೯೯) ಬಸವ ಗಂಗೋತ್ರಿ, ಬೆಂಗಳೂರು. neelkayaka@gmail.c www.kayakaonline.in
  ನೀಲಕಂಠಪ್ಪ ಎಸ್ಎನ್

C-360 

   Thu 31 Aug 2023 11:14 AM

ಆಕಾರ ನಿರಾಕಾರವೆಂಬೆರಡೂ ಸ್ವರೂಪು ನಿರೂಪಂಗಳು.     

 `ನಿಶ್ವಿಂತ` ಎಂಬ ಶಬ್ದ ಇಲ್ಲ. `ನಿಶ್ಚಿಂತ` ಇರಬೇಕು. ಪರಿಶೀಲಿಸಿ.
  ಸಿದ್ಧೇಶ್ವರಪ್ಪ ಎಚ್ ಎಸ್

C-359 

   Wed 30 Aug 2023 08:40 AM

ಉಳ್ಳವರು ಶಿವಾಲಯವ ಮಾಡಿಹರು:     

 The way of interpretation of Vachana by Dr Swamiji in the form of explanation is highly appreciated. The people should read and understand the life and god in scientific way. Sharanu sharanarthigalu A N PARAMESHWARAPPA, Hubli. Camping at Kentucky USA
  A N PARAMESHWARAPPA

C-358 

   Wed 30 Aug 2023 07:40 AM

ಉಳ್ಳವರು ಶಿವಾಲಯವ ಮಾಡಿಹರು:     

 Video upload paln is good ಈಗ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ವಚನ ನೃತ್ಯಗಳನ್ನು ಅಳವಡಿಸಿದರೆ ಚೆನ್ನಾಗಿರುತ್ತೆ
  Nagarajaiah

C-356 

   Sat 26 Aug 2023 02:32 PM

ಮಾಡಿದೆನೆಂಬುದು ಮನದಲ್ಲಿ ಹೊಳೆದರೆ,     

 well -bell, mind-wind, way-say, heeds-deeds, trace- grace thought-wrought, hear-prayer. find- mind, These are all rhyming words used by Translators. Wonderful translation. When I read the vachana at first time in English I don`t find out it`s a translation work. But It feels like a original one. But I find out missing of Kudalasangmadeva in last line.
  Kaggallugoudru foundation

C-355 

   Sat 26 Aug 2023 02:32 PM

ಜ್ವರಬಂದ ಮನುಜಂಗೆ ನೊರೆವಾಲು ವಿಷವಕ್ಕು      

 Basavanna navara Yella vachanagalu ati sundara waagi moodi bandide. Thanks to hole team for creat this app. Hg shivaram
  Hg Shivaram

C-354 

   Sat 26 Aug 2023 02:29 PM

ಮಾಡಿದೆನೆಂಬುದು ಮನದಲ್ಲಿ ಹೊಳೆದರೆ,     

 well -bell, mind-wind, way-say, heeds-deeds, trace- grace thought-wrought, hear-prayer. find- mind, These are all rhyming words used by Translators. Wonderful translation. When I read the vachana at first time in English I don`t find out it`s a translation work. But It feels like a original one.
  Kaggallugoudru foundation

C-353 

   Thu 24 Aug 2023 03:12 PM

ಆಧಾರವ ಬಲಿಯೆ ಬೇಗೆವರಿಯಿತ್ತು     

 Vishleshan ,bahal super vachanait ek , antrang vachan ,killa vachan vishleshan feed marathi appaji
  Mallikarjun Mulage

C-351 

   Mon 21 Aug 2023 09:40 PM

ಅಂಗದಲ್ಲಿ ಆಚಾರವ ತೋರಿದ;     

 ವಚನ ಸಂಗೀತ ಆಲಿಸಿದೆ, ವಿವರ ತಿಳಿದುಕೊಂಡು ಧನ್ಯನಾದೆ. ತಮ್ಮ ಶ್ರಮ ನನ್ನ ಮನದಾಳದಲ್ಲಿ ಬೇರೂರಿದೆ. ಧನ್ಯವಾದಗಳು.
  ದುಂಡಪ್ಪಾ. ಚಂದ್ರಪ್ಪಾ. ಲಕ್ಕಣ್ಣವರ.

C-350 

   Mon 21 Aug 2023 09:29 PM

ಅಕ್ಕ ಕೇಳೌ, ನಾನೊಂದು ಕನಸ ಕಂಡೆ.     

 Super ऍप, खूप सुंदर बनवले अप्पाजी, मराठी पण गायन व वचन ऍड करता येईल का बगा, मला दोनी भाषा वाचता येतो ,माझं शिक्षण मराठी झाले आहे ,मात्र कन्नड पण शिकलो आहे वचन साहित्य मुळे,
  Mallikarjun Mulage

C-349 

   Sat 19 Aug 2023 06:54 PM

ಕಪ್ಪೆ ಸರ್ಪನ ನೆಳಲಲ್ಲಿಪ್ಪಂತೆ ಎನಗಾಯಿತ್ತಯ್ಯಾ,     

 ಮರಾಠಿಯಲ್ಲಿ ಭಾಷಾಂತರ ಹೇಗೆ ಮಾಡಬೇಕು? ತಿಳಿಸಿ.
  ಕಾಶಿನಾಥ ಚಿದ್ರಿಕರ ನಾಂದೇಡ್ ಮಹಾರಾಷ್ಟ್ರ

C-348 

   Sat 19 Aug 2023 03:26 PM

ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ.     

 ಜೇಡರ ದಾಸಮಯ್ಯನವರ ಕೊರಳಲ್ಲಿ ಲಿಂಗವಿರಬೇಕು. ದೇವ ನಿರ್ಮಿತ ಭೂಮಿಯನ್ನು ಯಾವನೋ ದಬ್ಬಾಳಿಕೆಯಿಂದ ಕಬಳಸಿ, ಲ್ಯಾಂಡ್ ಲಾರ್ಡ್ ಆಗಿ, ದುರ್ಬಲರಾದವರು ಆತನ ಹೊಲದಲ್ಲಿ ದುಡಿದು ಬದುಕಿ ಆತನನ್ನೇ ಹೊಗಳುವ ಕಾಲವನ್ನು ಕಂಡು, ಇಳೆ ಬೆಳೆ ಗಾಳಿ ರಾಮನಾಥ (ಶಿವ)ನ ದಾನವೆಂಬುದನ್ನು ಅರಿಯದೆ ಇತರರನ್ನು ಹೊಗಳುವುದನ್ನು ವಿರೋಧಿಸಿದ ಪ್ರಥಮ ಶಿವಶರಣರು ಇವರು. ಶಿವಶರಣ ಈತನು.
  ಡಾ. ಭಾವಿ ಬಸವರಾಜ ಗುರುಬಸವಪ್ಪ

C-347 

   Sat 19 Aug 2023 05:30 AM

ಅಯ್ಯಾ, ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ     

 ಚೆನ್ನಾಗಿ ಇದೆ ಬಸವ ಧರ್ಮ ಜೆಗತಿಗೆ ಒಂದು ಪ್ರಸಿದ್ದ ಧರ್ಮ ಗುರು ಬಸವಣ್ಣನವರನ್ ನೇನೆಸಿ ಕೊಂಡರೆ ಸಾಕು ಯಾವ ಕಷ್ಟ ಬರುವದಿಲ್ಲ ಎಂದು ಹೇಳಿ ನನ್ನ್ ಮನಸ್ಸು ಹೇಳುತ್ತೆ
  Mahesh Patil

C-346 

   Sun 13 Aug 2023 05:27 PM

ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ?     

 ಶರಣೆ ಲಕ್ಕಮ್ಮನವರು ಅಂಗದಿಚ್ಛೆಗೆ ಬದುಕುವುದನ್ನು ನಿಲ್ಲಿಸಿ, ಲಿಂಗದಿಚ್ಛೆಯನುಗುಣವಾಗಿ ಬದುಕುವುದನ್ನು ಹೇಳುತ್ತಾರೆ. ಅಂಗದ ಬಯಕೆಗಳಿಗೆ ಕೊನೆಯೇ ಇಲ್ಲ. ಹೀಗಾಗಿ ಅದಕ್ಕೆ ಸದಾ ಬಡತನ. ಆದರೆ ಮನ ಘನಮನವಾದಾಗ, ಸುಮನವಾದಾಗ, ಮನವು ಸಿರಿವಂತವಾಗುತ್ತದೆ, ವಿಶಾಲವಾಗುತ್ತದೆ, ಉದಾರವಾಗುತ್ತದೆ. ಈ ರೀತಿ ವಿಕಾಸಗೊಂಡ ಮನಸ್ಸು ಪರಶಿವನ ನೆಲೆಯಾಗಲು ಬೇಕಾದ ತಯ್ಯಾರಿಯಾಗಿದೆ. ಕಪಟ, ಕುತಂತ್ರ, ಕುಹಕ, ದ್ವಂದ್ವಗಳಿಂದ ಕೂಡಿದ ಮನದೊಂದಿಗೆ ನಾವು ಭಕ್ತರಾಗಲು ಸಾಧ್ಯವಿಲ್ಲ. ಲಿಂಗಾಂಗ ಸಾಮರಸ್ಯವಂತೂ ಬಲು ದೂರದ ಮಾತು.
  Ravi Sajjan

C-338 

   Wed 09 Aug 2023 06:40 PM

     

 ವಚನ ಸಾಹಿತ್ಯ ಜಗತ್ತಿನ ಅತ್ಯಂತ ಶ್ರೇಷ್ಠ ಮತ್ತು ಶ್ರೀಮಂತ ಸಾಹಿತ್ಯ ಇಂಥ ಸಾಹಿತ್ಯವನ್ನು ಡಿಜಿಟಲಿಕರಣಗೊಳಿಸಿ ಪ್ರಚುರಗೊಳಿಸಿದ ಈ ಮಹಾನ್ ಕಾರ್ಯ ಶ್ಲಾಘನೀಯ.
  manju manjunathaks

C-337 

   Wed 09 Aug 2023 09:49 AM

     

 Respected Swamiji, First of all many thanks for your greetings from the sky which Mohua showed me. Today I am extremely happy to know that you have released the Vachana Mobile App in the silicon valley, California! Very good, Swamiji you are a person of knowledge and determination. That`s why you have achieved so o many things. I am also very impressed by your young desciple Vishruth who seems to।me a very smart।boy. I am very happy to know that you went to Hawaii and also going to Vienna. I have not gone to Vienna for last 4yrs, i miss it very much! Both my husband and my movements are very restricted now a days due to our difficulties to walk. Anyway, I am very happy to hear from you as always. My pronam and lots of good wishes to you. Uma Mukherjee
  Uma Mukherjee

C-335 

   Tue 08 Aug 2023 04:20 PM

     

 ದಯವಿಟ್ಟು ವಚನಕಾರರ ಹಿನ್ನಲೆ ಅಥವಾ ಇತಿಹಾಸ ವನ್ನು ಸಂಕ್ಷಿಪ್ತವಾಗಿ ವಿವರಿಸಿ
   ಕಿರಣ್ ಸಿ ಈ

C-334 

   Tue 08 Aug 2023 09:34 AM

     

 ಪೂಜ್ಯ ಸ್ವಾಮಿಗಳಿಗೆ ನಮಸ್ಕಾರಗಳು ಸಾಮಾನ್ಯರಿಗೆ ಅರ್ಥವಾಗುವಂತೆ ವಚನಗಳ ಪರಿಚಯ, ಅರ್ಥ ವಿವರಣೆ, ಹಾಡುಗಾರಿಕೆ ಅದ್ಭುತ ಶರಣು ಶರಣಾರ್ಥಿ ನನ್ನ ಆದರ್ಶ ಶಿವ ಶರಣೆ , ಅಕ್ಕಮಹಾದೇವಿ ಗಂಡು ಮನಸ್ಸುಗಳಿಗೆ , ಹೆಣ್ಣು ಮನಸನ್ನು ಪರಿಚಯಿಸಿದ ಮಹಾನ್ ಹೆಣ್ಣು ಜೀವ
  ಎನ್ ಎಸ್ ಸುದರ್ಶನ

C-333 

   Tue 08 Aug 2023 09:31 AM

     

 Super excellent job ವಚನಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ
  Pradeep H. K

C-331 

   Tue 08 Aug 2023 08:11 AM

     

 ತುಂಬಾ ಚೆನ್ನಾಗಿ ಮೂಡಿ ಬಂದಿದೆ ವಚನ ಸಂಪುಟ
  Shivayogi V Kori

C-330 

   Sun 06 Aug 2023 11:12 AM

     

 Om. Sri Gurubasavalingayanamaha
  M. Basaiah sastry

C-329 

   Fri 04 Aug 2023 07:21 PM

     

 ಇನ್ನಷ್ಟು ವಚನಗಳನ್ನು ಹಾಕಿ ವಚನಗಳು ತುಂಬಾ ಚೆನ್ನಾಗಿಆಡಿದ್ದಾರೆ
  MALAPPA. VIRAPPa.SOMAKKALAVARA

C-328 

   Thu 03 Aug 2023 10:01 PM

     

 Super sir
  VEERAYYA SWAMY

C-327 

   Wed 02 Aug 2023 09:21 PM

     

 ಪರಮ ಪೂಜ್ಯ ತರಳುಬಾಳು ಜಗದ್ಗುರುಗಳಿಗೆ ಅನಂತ ಕೋಟಿ ಶರಣು ಶರಣಾರ್ಥಿಗಳು. ಬುದ್ಧಿ ತಾವು ಮಾಡಿರುವ ಈ ಕಾರ್ಯ ಅಮೋಘ. ಮನುಕುಲದ ಒಳಿತಿಗಾಗಿ ಸ್ಲಾಘನೀಯ.
  ಗುರುಬಸವ ಸ್ವಾಮೀಜಿ ಬೆಳಗಾವಿ

C-326 

   Wed 02 Aug 2023 06:02 PM

     

 ಅದ್ಭುತವಾದ ಈ ಕಾರ್ಯಕ್ಕಾಗಿ ಶ್ರಮಿಸಿದ ಎಲ್ಲರಿಗೂ ನನ್ನ ಹೃದಯಪೂರ್ವಕವಾದ ನಮಸ್ಕಾರಗಳನ್ನು ಅರ್ಪಿಸ ಬಯಸುತ್ತೇನೆ. ...
  ಗಿರೀಶ .ಎಂ

C-325 

   Mon 31 Jul 2023 08:03 AM

     

 Sharanu guruve Hindi translation kodi.prathiyondakke
  D.somashekhargoud

C-324 

   Sun 30 Jul 2023 08:16 PM

     

 ತುಂಬಾ ಉತ್ತಮವಾದ ತತ್ರಾಂಶ, ಪ್ರತಿದಿನ ಒಂದೊಂದು ವಚನಗಳನ್ನು ನಾನು ಸುಮಾರು 500 ಜನರಿಗೆ ಕಳಿಸುತ್ತಿದ್ದೇನೆ
  Manjunath Patil

C-323 

   Fri 28 Jul 2023 10:53 AM

     

 ಅಲ್ಲಮ ಪ್ರಭು ವಚನ ೦೬ बिना गणेश्वर लिंग के पूर्व निर्माय नामक गणेश्वर | ಇದರಲ್ಲಿ ಗುಹೇಶ್ವರ ಲಿಂಗ ಎಂಬುದರ ಬದಲಾಗಿ ಗಣೇಶ್ವರಲಿಂಗ ಎಂದಾಗಿದೆ. ಇದನ್ನು ಸರಿಪಡಿಸಲು ವಿನಂತಿ
  Chandrashekhara kaggallugoudru

C-322 

   Wed 26 Jul 2023 08:25 AM

     

 ವಚನಗಳ ಇಂಗ್ಲಿಷ್ ಭಾಷಾಂತರ ಮತ್ತು ಕನ್ನಡದಲ್ಲಿ ಅರ್ಥ ಅವಶ್ಯಕವಾಗಿದೆ.
  A. Janakiram

C-321 

   Tue 25 Jul 2023 08:31 PM

     

 If not I am, are you God? If you are God, Why not redeem me? Being solicitous I pour some ablution water on you When hungry I offer you some cooked rice Am I not God, Guheshwara Translation: Dr.Chandrashekharaiha Mysuru
  Chandrasekhar kaggallugoudru

C-320 

   Fri 21 Jul 2023 09:54 PM

     

 Ok
  ಯರಿಸ್ವಮಿ ಕರಡಿ

C-319 

   Thu 20 Jul 2023 09:47 PM

     

 Supper
  Chandrakumar cH

C-318 

   Wed 19 Jul 2023 10:36 AM

     

 ತುಂಬಾ ಚೆನ್ನಾಗಿ ಇದೆ ಧನ್ಯವಾದಗಳು ಆದರೆ ವಚನಗಳನ್ನು ಬೇರೆಯವರಿಗೆ ಕಳುಹಿಸಲಾಗಲ್ಲ ದಯವಿಟ್ಟು ಹೇಗೆ ಎಂದು ತಿಳಿಸಿ
  DV SHIVANAND

C-317 

   Sat 15 Jul 2023 04:48 PM

     

 It is really great job. I am great full to the person who made it easy access. My big selute. Many many thanks from the bottom of my heart.
  Dr R V Hegadal

C-316 

   Thu 13 Jul 2023 03:45 PM

     

 Vow! No words to appreciate. Super super wonderful
  Virupakshappa

C-315 

   Thu 13 Jul 2023 09:01 AM

     

  ವಚನಗಳನ್ನು ಅರ್ಥೈಸಿ ಸಾರಾಂಶವನ್ನು ತಿಳಿಸಿದರೆ ವಚನಗಳ ಬಗ್ಗೆ ಮಾಹಿತಿ ನೀಡಿದಂತಾಗುತ್ತದೆ
  M. S. Chandrashekhar

C-314 

   Tue 11 Jul 2023 04:56 AM

     

 Good collections.i want every vachanas haves music
  Shankar Murthy

C-313 

   Mon 10 Jul 2023 09:55 PM

     

 ಅಕ್ಕಮಹಾದೇವಿಯ ವಚನಗಳ ಇಂಗ್ಲಿಷ್ ಅನುವಾದಕರ ಹೆಸರನ್ನು ಅಳವಡಿಸಿರಿ.
  ಚಂದ್ರಶೇಖರ ಕಗ್ಗಲ್ಲುಗೌಡ್ರು

C-311 

   Mon 10 Jul 2023 07:59 AM

     

 Hindi translation madi. Gurugale
  Somashekhar.D

C-309 

   Sat 01 Jul 2023 04:28 AM

     

 ವಚನಗಳನ್ನು ಅತ್ಯಂತ ಸರಳ ರೀತಿಯಲ್ಲಿ ಹೇಳುವ ಮೂಲಕ ತಿಳಿಸಿದಿರಿ.ತುಂಬಧನ್ವ್ವಾದಗಳು
  Prabhu Ronad

C-308 

   Sun 25 Jun 2023 04:00 PM

     

 ಬಸವಣ್ಣನ ವಚನ ಚೆನ್ನಾಗಿದೆ ನನಗೆ ಎಲ್ಲಾ ವಚನವು ತುಂಬಾ ಇಷ್ಟವಾಗಿದ್ದೆ ನಾನು ಓದುತ್ತಿದ್ದೇನೆ
  Kumar T

C-306 

   Fri 23 Jun 2023 07:12 AM

     

 Sharanu guruve namage Hindi translation. Beku. Nanu. Mp Indore ge. MSG. Madabeku. With. Kannada
  D Somashekharagoud

C-304 

   Sat 17 Jun 2023 03:49 PM

     

 amazing source all youths useful in the source guide with your friends and relatives
  Kavitha S

C-303 

   Sat 17 Jun 2023 03:46 PM

     

 Excellent in the vachaana........source . Keep it up all youths useful in the content.
  Shruthi R

C-302 

   Sat 17 Jun 2023 03:29 PM

     

 These vachanas will change the life so This is very much important for now a days and present life
  SavithaShivamurthy KB

C-301 

   Sat 17 Jun 2023 02:25 PM

     

  ಶಿವಶರಣರ ವಚನ ಸಂಪುಟದಿಂದ ನಾವು ವಚನಗಳ ಮಾತುಗಳನ್ನು ತಿಳಿಯಬಹುದು ಹಾಗೂ ಈಗಿನ ಸಮಯದಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಇದು ತುಂಬಾ ಒಳ್ಳೆಯ ವೇದಿಕೆ ಪರಮ ಪೂಜ್ಯರಿಗೆ ವಂದನೆಗಳು.
  ಮಧು ಬೆಲಗೂರು

C-300 

   Fri 02 Jun 2023 10:49 AM

     

 ಪ್ರಸ್ತುತ ದಿನಗಳಲ್ಲಿ ಯುವ ಪೀಳಿಗೆಗೆ ಉತ್ತಮ ಮೌಲ್ಯಗಳ ಕೊರತೆಯಿಂದ ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ. ಇವುಗಳನ್ನು ನಿಗ್ರಹಿಸಲು ಇಂತಹ ಮೌಲ್ಯಯುತವಾದ ವಚನ ಸಾಹಿತ್ಯದ ಖಜಾನೆಯನ್ನೇ ಸೃಷ್ಟಿಸಿದ ಪರಮಪೂಜ್ಯ ಶ್ರೀಗಳಿಗೆ ಅನಂತ ನಮನಗಳು.
  ಶಾಲಿನಿ ಬಿ ಜಿ

C-299 

   Wed 31 May 2023 03:40 PM

     

 ಇದೊಂದು ಅತ್ಯುತ್ತಮ ವಚನಗಳ ಮಾಹಿತಿ ಸಂಗ್ರಹ. ಇದರಿಂದ ವಚನಕಾರ ವಚನಗಳ ಮಾಹಿತಿ ತಿಳಿಯುತ್ತದೆ. ಜನಸಾಮಾನ್ಯರ ಕೈಗೆ ಎಟಕುವಂತೆ ಮಾಡಿದ ಮಾಹಾತ್ಮರಾದ ಶ್ರೀ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿಗಳವರಿಗೆ ಅನಂತ ನಮನಗಳು.
  ಕಣ್ಣಿ. ಕಾವೇರಿ

C-298 

   Wed 31 May 2023 03:38 PM

     

 ಶಿವಶರಣರ ವಚನ ಸಂಪುಟದಿಂದ ನಾವು ವಚನಗಳ ಮಾತುಗಳನ್ನು ತಿಳಿಯಬಹುದು ಹಾಗೂ ಈಗಿನ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಇದು ತುಂಬಾ ಒಳ್ಳೆಯ ವೇದಿಕೆ ಪರಮ ಪೂಜ್ಯರಿಗೆ ವಂದನೆಗಳು.
  VAGEESH C

C-297 

   Tue 30 May 2023 04:12 PM

     

 ತುಂಬಾ ಚೆನ್ನಾಗಿದೆ.. ನೆಮ್ಮದಿ ಇಲ್ಲದ ಜೀವನಕ್ಕೆ ವಿದಾಯ ಹೇಳಿ ಲೋಕವನ್ನೇ ತೇಜಿಸುವ ಜನಕ್ಕೆ, ಬೆಳಿಗ್ಗೆ ಇಂದ ಸಾಯಂಕಾಲ ವರೆಗೆ ಕೆಲಸ ಮಾಡಿ ಮನೆಗೆ ತೆರಳಿ ಯಾವುದರಲ್ಲಿ ನೆಮ್ಮದಿ ಇದೆ ಎಂದು ಹುಡುಕುವ ಬಸವಳಿದ ಜೀವಕ್ಕೆ ಗುರುಗಳು ಈ ಸಂಪುಟದಿಂದ ತುಂಬಾ ಅನುಕೂಲಿಸಿದ್ದಾರೆ. ಹಾಗೂ ವಚನ ಓದುವ ಪುಸ್ತಕದಲ್ಲಿ ಪುಟಗಳನ್ನು ಯಾರೋ ಮಾರ್ಕ್ ಇಂದ ಪುಟ ತೆರೆದುಕೊಳ್ಳುತ್ತದೆ ಇದರ ಬದಲು ಬೆರಳ ತುದಿಯಲ್ಲಿ ಪುಟ ತೆರೆಯುವಂತೆ ಇನ್ನು ಅಭಿವೃದ್ದಿಯ ಕಡೆಗೆ ಸಾಗಲಿ.
  Girish Hadimani

C-296 

   Tue 16 May 2023 01:07 AM

     

 An excellent work done by Sri Shivamurthy Swamiji of Sirigere, Chitradurga district, Karnataka state for 12 th century literature of Sharana culture for Lingayat religion. A noble contribution for reaching common people of Sharanara literature by digital pattern without paying money.
  A N Parameshwarappa

C-294 

   Fri 12 May 2023 04:49 PM

     

 wonderful work swamiji sharanu sharanarthigalu
  SHIVANAND DV

C-291 

   Mon 03 Apr 2023 11:44 AM

     

 Pranams to everyone who involved such a wonderful work… It’s unbelievable work… all vachanas in a single flat form Thank you so much … I wish such works will certainly helps the seeker in his / her journey of spirituality.. Pranams at Guruji’s lotus feet
  Sangamanath Hiremath

C-290 

   Tue 28 Mar 2023 12:30 PM

     

 ಜೇಡರ ದಾಸಿಮಯ್ಯ ಭಾವಚಿತ್ರದಲ್ಲಿ ಇಷ್ಟಲಿಂಗ ಇಲ್ಲ. ಬದಲಾಗಿ ಜನಿವಾರ ಇದೆ. ಇದು ಲಿಂಗಾಯತ ಸಂಸ್ಕೃತಿಗೆ ಪೂರಕವಲ್ಲ. ಆದ್ದರಿಂದ ಇಷ್ಟಲಿಂಗ ಧರಿಸಿದ ಜೇಡರ ದಾಸಿಮಯ್ಯ ಚಿತ್ರವನ್ನು ಅಳವಡಿಸಲು ವಿನಂತಿ.
  Chandrasekhara kaggallugoudru

C-289 

   Sun 19 Mar 2023 02:51 PM

     

 MARATHI TRANSLATION IS NECESSARY
  MALLIKARJUN JAGJAMPI

C-288 

   Sat 18 Feb 2023 02:26 PM

     

 ಶರಣರ ವಚನಗಳು ಸಮಕಾಲೀನ ಸಮಾಜಕ್ಕೆ ಸರ್ವಕಾಲಕ್ಕೂ ಪ್ರಸ್ತುತ ,ತರಳಬಾಳು ಜಗದ್ಗುರುಗಳಿಗೆ ನಮಸ್ಕಾರಗಳು
  ಚೇತನ್ ಪಾಟೀಲ್

C-287 

   Thu 02 Feb 2023 01:52 PM

     

 ಶರಣರ ವಚನಗಳು,ಹಸ್ತ ಪತ್ರಿಕೆ ಯಲ್ಲಿ,ತಾಳೇಗರಿ, ಓಲೆಗರಿಯಲ್ಲಿನ ಮೌಲ್ಯ ಯುತ ವಚನಗಳು ಕೇವಲ ಪುಸ್ತಕ ಸಂಪುಟ ಗಳಲ್ಲಿ ಸೇರಿ ಗ್ರಂಥಾಲಯದ ರಾಕ್ ಗಳು ಸೇರಿ ಧೂಳು ಹಿಡಿದಿರುವ ಖೇದಕರ . ಕೇವಲ ಪಿ ಹೆಚ್ಡಿ ,ಭಾಷಣಗಳಿಗೆ ಸೀಮೀತ ಗೊಂಡು ಅಪರೂಪದ ವಚನಗಳು ಡಿಜಿಲೀಕರಣ ಗೊಂಡು ಎಲ್ಲಾ ಜನ ಸಾಮಾನ್ಯರು ಸರಳವಾಗಿ ಓದಿಕೊಳ್ಳಲು ಅನುವು ಮಾಡಿಕೊಡುವ ತರಳಬಾಳು ಶ್ರೀಗಳ ಈ ಪ್ರಯತ್ನ ವರ್ಣೀಸಲಸದಳ.. ಶ್ಲಾಘನೀಯ ಕಾರ್ಯ.
  ಪುರಂದರ ಲೋಕಿ ಕೆರೆ.

C-286 

   Sun 29 Jan 2023 09:02 PM

     

 ತುಂಬಾ ಅದ್ಭುತವಾಗಿದೆ ತಮ್ಮಲ್ಲಿ ಒಂದು ಮನವಿ ಈ ಒಂದು ವಚನ ಸಾಹಿತ್ಯ,ಲೇಖನ , ಮತ್ತಿತರ ವಿಷಯಗಳನ್ನು ಒಂದು apk ( ಮೊಬೈಲ್ ಅಪ್ಲಿಕೇಶನ್) ಮುಖಾಂತರ ಉಣಬಡಿಸಬೇಕೆಂದು ಸದ್ಗುರುಗಳಲ್ಲಿ ಪ್ರಾರ್ಥನೆ
  ಶಿವಪುತ್ರ ಬಿ ಸಿ

C-285 

   Sun 29 Jan 2023 06:39 PM

     

 ಮನುಷ್ಯ ತನು ಬೆಳೆದಂತೆ ವಚನ ಸಾಹಿತ್ಯ ಮರೀಚಿಕೆ ಯಾಗುತ್ತಿದೆ,ಈ 5G ಯುಗದಲ್ಲಿ ವಚನ ಸಾಹಿತ್ಯ ವನ್ನು ಡಿಜಿಟಲಿಕರಣ ಅಂಗೈಯಲ್ಲಿ ವಚನ ಗಳು ಸಿಗುವಂತೆ ಮಾಡಿದ ಗುರುಗಳು ನಿಮಗೆ ನನ್ನ ಪ್ರಣಾಮಗಳು,
  ವೆಂಕಟೇಶ್ ನಾಯ್ಕ್

C-283 

   Sun 29 Jan 2023 05:23 PM

     

 ತುಂಬಾ ಒಳ್ಳೆಯ ಸಾಧನೆ
  Kotresh

C-282 

   Wed 25 Jan 2023 07:25 PM

     

 ಇಂತಹ ಅದ್ಭುತ ಸಾಧನೆಗೆ ನನ್ನ ಕೋಟಿ ನಮನಗಳು
  Pavan

C-281 

   Thu 12 Jan 2023 05:52 AM

     

 When we search certain content it will display many vachanas, I select a particular one vachana, after reading it again if I try to go back to the just previous page, it will take us back to initial search option. Please make it possible to go back to previous page when back tab is pressed.
  Dr. Panchakshari H V

C-280 

   Sun 08 Jan 2023 02:23 PM

     

 ಬಹಳ ಒಳ್ಳೆಯ ಜಾಲ ತಾನ ಒಂದು ಗ್ರಂಥಾಲಯವೇ ನಮ್ಮ ಬಳಿ ಇದ್ದಂತೆ ಎಲ್ಲಾ ಶರಣರ ವಚನ ಹಾಗೂ ಪರಿಚಯಿಸುವ ಕಾರ್ಯ ಅದೂ ಐದಾರು ಭಾಷೆಗಳಲ್ಲಿ ಬರೆದದ್ದು ನೋಡಿ ಬಹಳ ಸಂತೋಷ B ,N,Ganiger Haliyal (UK)
  ಬಸಪ್ಪ

C-78 

   Fri 23 Dec 2022 06:55 AM

     

 ಇಂದಿನ ಪ್ರಸ್ತುತ ದಿನಚರಿಗೆ, ಶ್ಲಾಘನೀಯ ಕಾರ್ಯ, ವಿದ್ಯಾರ್ಥಿಗಳು ವಚನ ಸಾಹಿತ್ಯವನ್ನ ಅರಿಯಲು, ಭಾಷಾ ಜ್ಙಾನ ಸಂಪಾದಿಸಲು, ಜಾಲತಾಣವನ್ನ ಸದುಪಯೋಗಪಡಿಸಿಕೊಂಡು ವ್ಯಕ್ತಿತ್ವವನ್ನ&ಜೀವನವನ್ನ ಉತ್ತಮ ಪಡಿಸಿಕೊಳ್ಳಬಹುದು, ಈ ಪ್ರಕ್ರಿಯೆಗೆ ತರಳುಬಾಳು ಪೂಜ್ಯರಿಗೆ ಶರಣು-ಶರಣಾರ್ಥಿಗಳು
  ಸುನೀಲ

C-77 

   Fri 16 Dec 2022 05:58 AM

     

 Nice app
  Santhosha A

C-76 

   Sun 11 Dec 2022 05:55 AM

     

 *ಜಾಲತಾಣ ಮೂಲಕ ಎಲ್ಲರಿಗೂ*ಬಸವಣ್ಣ*ನವರ ವಚನಗಳು ತಲುಪಿಸುವ ವ್ಯವಸ್ಥೆ ಶ್ಲಾಘನೀಯವಾಗಿದೆ.
  ಪ್ರಕಾಶ್, ಈ.

C-75 

   Tue 06 Dec 2022 07:06 AM

     

 Sharanu sharanarthigalu It is best and very usefull
  Bashetty Soma Shekher

C-74 

   Mon 05 Dec 2022 03:31 PM

     

 ಇದೊಂದು ಮಹತ್ತರವಾದ ಶ್ಲಾಘನೀಯ ಕಾರ್ಯ ಇವತ್ತಿನ ತಾಂತ್ರಿಕ ಜಗತ್ತಿನಲ್ಲಿ ಇಂದಿನ ಯುವಕ-ಯುವತಿರಿಗೆ ಸುಲಭವಾಗಿ ಅಂಗೈಯಲ್ಲಿಯೇ ತನು ಮನ ಬಾವ ಶುದ್ಧ ಗೈಯೇದು ಭುವಿಯ ಬೆಳಗುವು ಈ ಕಾರ್ಯ ಅತಿ ಅತ್ಯುತ್ತಮವಾದ ಹೆಜ್ಜೆ, ಈ ಕಾರ್ಯದಲ್ಲಿ ತೊಡಗಿ ಶ್ರಮಸಿದ ಎಲ್ಲ ಶರಣ ಚೇತನಗಳಿಗೆ ಭಕ್ತಿಯ ಶರಣಾರ್ಥಿಗಳು,
  ಮಡಿವಾಳಪ್ಪ

C-73 

   Mon 05 Dec 2022 07:24 AM

     

 ಅತ್ತ್ಯುತ್ತಮ ಅಮೋಘ ಅಪ್ರತಿಮ ಅವರ್ಣನೀಯ ಪ್ರಯತ್ನ. ನನ್ನ ಕನಸು ನನಸು ಮಾಡಿದ ನಿಮಗೆ ಅತ್ಯಂತ ಹೃದಯಪೂರ್ವಕ ಧನ್ಯವಾದಗಳು.
  ಜಯದೇವಿ H S

C-72 

   Wed 30 Nov 2022 01:41 PM

     

 Ellara manadali.manasenalli..vachana.avashyaka..vachana.viswavachana.agabeku..veerashya.darma.viswadarma.agabeku...sharanu.sharanarthi
  Shivarudrappa

C-70 

   Tue 29 Nov 2022 03:04 PM

     

 http://vachana.taralabalu.in/index2.php ತೆಲುಗು ಭಾಷಾಂತರದಲ್ಲಿ ಕೆಲವೊಂದು ಅಕ್ಷರ ದೋಷಗಳು ಮತ್ತು ಕೆಲವೊಂದು ಪದದ ದೋಷಗಳು ಕಂಡುಬಂದಿವೆ. ಉದಾಹರಣೆಗೆ ಒಂದು ವಚನದಲ್ಲಿ ನಾಲ್ಕನೇ ಪದ ತೆಲುಗುನಲ್ಲಿ ಇಲ್ಲವೇ ಇಲ್ಲ. ಧರ್ಮಗುರು ಬಸವಣ್ಣನವರ ವಚನ. "ತನಗೆ ಮುನಿದವರಿಗೆ ತಾಮುನಿಗೆ ಲೇಕಯ್ಯ."
  Madapathi V V

C-69 

   Tue 29 Nov 2022 08:48 AM

     

 ಚೆನ್ನಾಗಿದೆ.options ಗಳ ವಿವರಣೆ ಕೊಡಿ
  Rudrappa p

C-68 

   Tue 29 Nov 2022 03:58 AM

     

 ವಚನ ಸಾಹಿತ್ಯವನ್ನು ಈ ಮೂಲಕ ಇಡೀ ವಿಶ್ವಕ್ಕೆ ಪರಿಚಯಿಸುವ ನಿಮ್ಮ ಈ ಪರಿ ಶ್ಲಾಘನೀಯ .ನೂರಾರು ಪುಸ್ತಕಗಳನ್ನು ಶೋಧಿಸಿದರೂ ಸಿಗದಷ್ಟು ವಚನಾಮ್ರತ ನಿಮ್ಮ ಈ ಕಾರ್ಯದಿಂದ ನಮಗೆ ಬೆರಳತುದಿಯಲ್ಲಿ ಸಿಗುತ್ತಿದೆ..ಇಂತಹದೊಂದು ಅವಕಾಶ ಒದಗಿಸಿಕೊಟ್ಟ ತಮಗೆ ತಮ್ಮ ತಂಡಕ್ಕೆ ಅನಂತ ಅನಂತ ಶರಣುಗಳು...
  ಚನ್ನಬಸವ ಸಂ ಶೀ ಇಲಕಲ್ಲ..

C-67 

   Mon 28 Nov 2022 01:10 AM

     

 Thank you sir
  Azeem

C-66 

   Sun 27 Nov 2022 12:33 PM

     

 ಬಹು ವಿಶೇಷ ಹಾಗೂ ಅದ್ಬುತ ಕಾರ್ಯ, ಶರಣ ರ ತತ್ವ ಜಗತ್ತಿಗೆ ಪಸರಿಸಲಿ, ಲಿಂಗಾಯತ ಧರ್ಮ ಉದಯವಾಗಲಿ
  ಬಸವರಾಜ ಬಣಕಾರ

C-65 

   Tue 22 Nov 2022 07:46 AM

     

 ವಿಶ್ವ ಬಂದು ಮರುಳಸಿದ್ದರು ನಡೆದು ಬಂದ ಹಾದಿ ಹಾಗೂ ಮೌಡ್ಯತೆ ವಿರುದ್ಧ ಹೋರಾಟ ಬಹು ಮುಖ್ಯವಾಗಿದೆ
  Y Siddesha

C-63 

   Tue 22 Nov 2022 06:51 AM

     

 Nanu.evachanagalannu.prati.dina.1.gante.noodi.anandisuthene.neevu.namage.kalisi.kotta.margadarshna..koti.koti..pranamagalu
  Kallesh

C-62 

   Thu 13 Oct 2022 06:43 PM

     

 Sharanu, Tumba Dhanyawadagalu, very useful and handy collection of vachanas. Instead of googling around it is easy to search all the vachana sahitya at one place. Thank you for the great efforts. Thank you, Vijaylaxmi
  Vijaylaxmi Patil

C-61 

   Mon 19 Sep 2022 02:26 PM

     

 ಶಿವಶರಣರ ವಚನ ಸಂಪುಟದಲ್ಲಿ ಎಲ್ಲ ವಚನಗಳಿಗೂ ಭಾವಾರ್ಥ ನೀಡಿಲ್ಲ ಬುದ್ಧಿ ನೀವು ಎಲ್ಲ ವಚನಗಳು ಭಾವಾರ್ಥ ನೀಡಿದರೆ ನಮಗೆ ವಚನವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸುಲಭವಾಗುತ್ತದೆ.
  Akash M.R. Sirigere

C-60 

   Mon 19 Sep 2022 02:23 PM

     

 ಶಿವಶರಣರ ವಚನ ಸಂಪುಟದಿಂದ ನಾವು ವಚನಗಳ ಮಾತುಗಳನ್ನು ತಿಳಿಯಬಹುದು ಹಾಗೂ ಈಗಿನ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಇದು ತುಂಬಾ ಒಳ್ಳೆಯ ವೇದಿಕೆ ಪರಮ ಪೂಜ್ಯರಿಗೆ ವಂದನೆಗಳು.
  Akash M.R. Sirigere

C-59 

   Thu 15 Sep 2022 02:34 PM

     

 ಬಸವಣ್ಣನವರ ಹಲವಾರು ವಚನಗಳ ಅರ್ಥ ವಿಶ್ಲೇಷಣೆ ಹಿಂದುಮುಂದಾಗಿದೆ. ಸರಿಪಡಿಸಲು ಕೋರಿಕೆ. ಉದಾ: ವಚನಸಂಖ್ಯೆ145ರ ಅರ್ಥವನ್ನು 146ಕ್ಕೆ ಕೊಡಲಾಗಿದೆ. ಇದೇ ರೀತಿ ಹಲವಾರು ವಚನಗಳಲ್ಲಿ ಆಗಿದೆ.
  Dr. Panchakshari H V

C-58 

   Wed 14 Sep 2022 07:44 AM

     

 ಅಕ್ಕಮಹಾದೇವಿಯ ಈ ಅಪ್ರಕಟಿತ ವಚನ ಸೇರಿಸಲು ವಿನಂತಿ … ಬೊಂಬೆಯನೇಣಮಂಪಿಡಿದು ಸೂತ್ರಿಕನಾಡಿಸುವಂತೆಯಾಡುತಾಬೊಂಬೆಗೆ ಬೇ..ದ ……ಮ ಉಂಟೆ ………ನಿಂಬಿರುಗಾಮಿಸನ್ತತಿ ….ಶಿವನೆಂತಿದು ….ಂನ್ಯಗಂಬಿದ. ನಡು. ಯಿಜಸಂನುತ ಶ್ರೀಗಿರಿ ಮಲ್ಲಿಕಾರ್ಜುನಾ (3)
  ಚಂದ್ರಶೇಖರ ಕಗ್ಗಲ್ಲುಗೌಡ್ರು

C-57 

   Wed 14 Sep 2022 07:41 AM

     

 ಅಕ್ಕಮಹಾದೇವಿಯ ಈ ಅಪ್ರಕಟಿತ ವಚನಗಳನ್ನು ಸೇರಿಸಲು ವಿನಂತಿ. ದಾನನಿಧಾನವಂನ್ತ ಸುಗುಣಂನತನಂ ಬರುಸತ್ಯನೆಂಬರುಂ ಮಾನವಲೋಕಚಲ್ವ … ಕೋಮಲಶೀಲದಾಗರಂದೀನನ ಪಾಲಕಂಸಮರ … ನಿಷ್ಠುರನೆಂಬರು ಕ್ರೂರನೆಂಬರುಂ … ಲನೊಂನ್ದನು ಶ್ರೀಗಿರಿಮಲ್ಲಿಕಾರ್ಜುನಾ (1) ಪಾಪಿದುರಾತ್ಮಕಾನುಭವ ನಿಮ್ಮಯ ಪಾದಸರೋಜಯುಗ್ಮದಿಂರೂಪಿಸಿ ಚಿತ್ತದೊಳ್ನಿಲ್ಸಿಭಾವಿ ಸಲೊಲ್ಲದೆಮಂದಬುದ್ಧಿಯಿಂದಾಪರದೇ … ಯೊ …ಗೆಂನನಿಂ …ಕುಂಬಿಯೊಳೀವೆನುಸಾನುರಾಗ ದಿಂ ಶ್ರೀಪರಮೇಷ್ಟಿಯಂನನಭಿರಕ್ಷಿಸು ಶ್ರೀಗಿರಿ ಮಲ್ಲಿಕಾರ್ಜುನಾ (2).
  ಚಂದ್ರಶೇಖರ ಕಗ್ಗಲ್ಲುಗೌಡ್ರು

C-56 

   Wed 14 Sep 2022 07:20 AM

     

 ಬುದ್ಧಿ ಶರಣಾರ್ಥಿ. ವೈದ್ಯ ಸಂಗಣ್ಣನವರ ವಚನಗಳು Transliteration ಮಾತ್ರ ತೋರಿಸುತ್ತಿದೆ. ಕನ್ನಡ ಲಿಪ್ಯಂತರ ತೋರಿಸುತ್ತಿಲ್ಲ. ಇದನ್ನು ಸರಿಪಡಿಸಲು ವಿನಂತಿ. ತಮ್ಮ ಶಿಷ್ಯ ಚಂದ್ರಶೇಖರ ಕಗ್ಗಲ್ಲುಗೌಡ್ರು
  ಚಂದ್ರಶೇಖರ ಕಗ್ಗಲ್ಲುಗೌಡ್ರು

C-55 

   Mon 12 Sep 2022 04:37 AM

     

  ವಚನಗಳ ಧ್ವನಿಗಳನ್ನು ಕೇಳಬೇಕಾಗಿದೆ ಹುಡುಕುವುದು ಹೇಗೆ
  Basavaraja k c

C-54 

   Wed 24 Aug 2022 01:08 PM

     

 ಅಮುಗೆ ರಾಯಮ್ಮನ ವಚನ ೬೯೫. ಇದು ಸಂಪುಟದಲ್ಲಿ ಬಿಟ್ಟು ಹೋಗಿದೆ. ಇದನ್ನು ಸೇರಿಸಲು ಡಾ.ಗುರುಗಳಲ್ಲಿ ವಿನಂತಿ. ಸರ್ವಾಗಮ ಶ್ರುತಿ ಸ್ಮೃತಿ ಪುರಾಣ ಪಾಠಕನಾದಡೇನು? ಸರ್ವಮಂತ್ರತಂತ್ರಸಿದ್ಧಿ ಮರ್ಮವರಿತಡೇನು? ನಿತ್ಯ ಶಿವಾರ್ಚನೆ ತ್ರಿಕಾಲವಿಲ್ಲ. ನಿತ್ಯ ಪಾದೋದಕ ಪ್ರಸಾದ ಸೇವನೆಯಿಲ್ಲ. ಇದೇತರ ವೀರಶೈವವ್ರತ, ಇದೇತರ ಜನ್ಮಸಾಫಲ್ಯ ಅಮುಗೇಶ್ವರಲಿಂಗವೇ? ||೧೦೮||
  ಚಂದ್ರಶೇಖರ ಕಗ್ಗಲ್ಲುಗೌಡ್ರು

C-52 

   Sun 21 Aug 2022 02:53 AM

     

 ತೆಲುಗು ಬಾಳು ಸಿದ್ಧರ ಸ್ವರವಚನವನ್ನು ಸಂಪುಟದಲ್ಲಿ ಸೇರಿಸಿ ಶ್ರೀ ಅರುವೆ ಸಿಕ್ಕಿತು ನಿಜದರುವೆ ಬಾಳಮರವೆಂದು ಕುಲವೆಲ್ಲ ಹರಿದುಹೋಗಲಿಕಾಗಿ (ಪಲ್ಲವಿ) ಹಸಿರು ಹಳದಿ ಕೆಂಪು ಕರಿದಲ್ಲ ಅರುವೆ ಒಸೆದು ನೋಡಲು ನೋಟದತ್ತತ್ತಲರುವೆ ಕುಶಲತನಗಳಿಗಸಾಧ್ಯವೀಯರುವೆ ಅಸಮ ಶ್ರೀ ಗುರುಕೃಪೆ ಪಡೆದವರರುವೆ. (೧) ಕೇಳಲು ನಾದವಿಲ್ಲದ ಬರಿಯರುವೆ ಹೇಳಲು ಅನ್ಯೋನ್ಯ ಸುಖಮಯದರುವೆ ವೇಳೆ ವೇಳೆಗೆ ಸಾಧಿಸುವದಲ್ಲದರುವೆ ಭಾಳಲೋಚನರೂಪನಾದವರರುವೆ. (೨) ಚಾರು ಚತುರ್ವಿಧದೊಳಗಿಲ್ಲದರುವೆ ಮೂರು ಲೋಕಂಗಳ ಮೀರಿದರುವೆ ತೋರುವ ಚಿದ್ವ್ಯೋಮದೊಳು ತುಂಬಿದರುವೆ ಮಾರಸಂಹರ ಮರುಳಸಿದ್ಧನೆಂದರುವೆ. (೩)
  Chandrasekhar RU

C-50 

   Sun 17 Jul 2022 04:25 AM

     

 ಪರಮಪೂಜ್ಯರ ಈ ಕಾರ್ಯ ಅತ್ಯದ್ಭುತವಾದುದು ಮತ್ತು ಶ್ಲಾಘನೀಯವಾದುದು ಎಲ್ಲಾ ಸ್ತರದ ಜನರಿಗೂ ಅವರವರ ಅವಶ್ಯಕತೆಗೆ ಅನುಗುಣವಾಗಿ ವಚನಗಳ,ವಚನಕಾರರ...ಎಲ್ಲಾ ರೂಪದ ಮಾಹಿತಿಯನ್ನು ಪಡೆದುಕೊಳ್ಳಲು ಸುಲಭವಾದ ಮಾರ್ಗವಾಗಿದೆ...ಪರಮಪೂಜ್ಯ ಶ್ರೀ ಗಳಿಗೆ ಅನಂತ ಅನಂತ ಪ್ರಣಾಮಗಳು..ಶ್ರೀಗಳ ಸಮಾಜಮುಖಿ ಕಾರ್ಯಗಳು ಹೀಗೆಯೇ ಮುಂದುವರಿಯಲಿ ಎಂಬುದು ನಮ್ಮೆಲ್ಲರ ಆಶಯ....
  ಮರುಳಸಿದ್ದೇಶ್ವರ ಎ.ಜಿ.

C-47 

   Tue 28 Jun 2022 11:26 AM

     

 ವಚನಗಳನ್ನು ವೆಬ್ ಸೈಟ್ ನಲ್ಲಿ ನೋಡುವಂತೆ ಮಾಡಿದ ಎಲ್ಲಾ ಶರಣರಿಗೆ ನನ್ನ ಪ್ರಣಾಮಗಳು.. ಈ ಮೂಲಕ ವಚನಗಳನ್ನು ಕೂತಲ್ಲೇ ಕಲಿಯಲು ಸಹಕಾರಿಯಾಗಿದೆ.. ಇದರಲ್ಲಿ ನನ್ನದೊಂದು ಬಿನ್ನಹವೇನೆಂದರೆ.. ಈ ಅಪ್ಲಿಕೇಶನ್ ನಲ್ಲಿ ಬರೀ ಓದುವುದಲ್ಲದೇ ಅದನ್ನು ಆಲೈಸುತ್ತಾ ಅಂದರೆ ಹಾಡಿನಂತೆ ಕೇಳಿಸಿಕೊಂಡು ಓದಲು ಬರುವಂತೆ ಮಾಡಿದರೆ ಇನ್ನೂ ಸೊಗಸಾಗಿರುತ್ತದೆ ಮತ್ತು ವಚನಗಳನ್ನು ಹೇಗೆ ಹಾಡಬೇಕು ಎಂಬುದು ಕೂಡ ತಿಳಿಯುತ್ತದೆ...ಎಂಬುದು ನನ್ನ ಚಿಂತನೆ... ಮತ್ತೊಮ್ಮೆ ನನ್ನ ಕಡೆಯಿಂದ ನಿಮಗೆ ಶುಭಾಶಯಗಳು
  Tejashwini Teju

C-46 

   Sat 25 Jun 2022 02:33 PM

     

 ಬುದ್ಧಿ ಶರಣಾರ್ಥಿ. ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅನೇಕ ಮೊಬೈಲ್ ಆ್ಯಪ್ ಪ್ಲೇಸ್ಟೋರ್ ನಲ್ಲಿ ಲಭ್ಯವಿವೆ. ಆ ಎಲ್ಲ ಆ್ಯಪ್ ಗಳಿಗಿಂತ ಈ ವಚನ ಸಂಪುಟ ಆ್ಯಪ್ ವಿಭಿನ್ನವಾಗಿದೆ, ವಿನೂತನವಾಗಿದೆ. ಸಾರ್ವಕಾಲಿಕವಾಗಿ ಈ ಆ್ಯಪ್ ನಂಬರ್ ೦೧ ಸ್ಥಾನವನ್ನು ಅಲಂಕರಿಸುವ ಲಕ್ಷಣಗಳನ್ನು ತೋರುತ್ತಿದೆ. ಬಹು ಭಾಷಾ ಅನುವಾದಿತ ವಚನಗಳು, ವಚನಗಳಿಗೆ ವ್ಯಾಖ್ಯಾನ, ಸಾಮಾಜಿಕ ಜಾಲತಾಣಗಳಲ್ಲಿ ಸುಲಭವಾಗಿ ಹಂಚಿಕೊಳ್ಳಲು ಅನುಕೂಲ ಕಲ್ಪಿಸಿರುವುದು ವಿಶಿಷ್ಟವಾಗಿದೆ. ಇದರೊಂದಿಗೆ ಶರಣರ ಸ್ವರವಚನಗಳು, ಸರ್ವಜ್ಞನ ವಚನಗಳು ಹಾಗೂ ಶರಣ ಪರಂಪರೆಯ ತತ್ವ ಪದಗಳನ್ನು ಇದರಲ್ಲಿ ಸೇರಿಸಿದರೆ ಹೆಚ್ಚು ಮಹತ್ವ ಪಡೆಯುವುದು. ಇಂತಿ ತಮ್ಮ ಶಿಷ್ಯ
  ಚಂದ್ರಶೇಖರ ಕಗ್ಗಲ್ಲುಗೌಡ್ರು

C-44 

   Mon 13 Jun 2022 06:20 PM

     

 thank u sir.they will help for our pratium work.
  Nirmala.m

C-42 

   Mon 13 Jun 2022 08:27 AM

     

 ವಚನಾಂಜಲಿ ಸಂಪಾದಕರು: ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು. ಭಾವಪೂರ್ಣ ಪ್ರಣಾಮಗಳು
  Mahesh

C-41 

   Mon 13 Jun 2022 08:18 AM

     

 ಶರಣರಿಗೆ ವಚನ websight ಬರೆದ ವಚನಗಳನ್ನು ನೋಡಲು ತುಂಬಾ ಸಹಕಾರಿ ಯಾಗಿದೆ
  Mahesh

C-39 

   Fri 10 Jun 2022 10:00 AM

     

 Medhealli chutradurga 577502
  Kumar T

C-38 

   Mon 06 Jun 2022 12:55 PM

     

 ನಾನು ಕಿಚ್ಚ ಫ್ಯಾನ್
  Prajwal B

C-37 

   Thu 02 Jun 2022 03:30 PM

     

 ರವಿ
  Ravi

C-34 

   Tue 31 May 2022 03:17 AM

     

 All vachans should be translated into all languages
  Basava Pranava

C-33 

   Mon 30 May 2022 04:54 PM

     

 Thank you for giving opportunity to read all vachanas
  Chandrappa H S

C-31 

   Mon 30 May 2022 04:45 PM

     

 Excellent work congratulation sir God bless you
  M V Lokesha Medugondanahalli Channagiri

C-30 

   Mon 30 May 2022 04:43 PM

     

 Excellent work congratulation sir
  M V Lokesha Medugondanahalli Channagiri

C-29 

   Sat 28 May 2022 11:39 AM

     

 Very useful App and I like so much
  Sowmya HM

C-27 

   Sat 28 May 2022 11:39 AM

     

 Very useful. I like so much
  Sowmya HM

C-25 

   Sat 28 May 2022 11:33 AM

     

  umba channagide
  Manjula.G.R

C-24 

   Fri 27 May 2022 03:22 PM

     

 Dear Swamiji, Sharanu Sharanarti. Its indeed a pleasure to use this application with many useful links. Especially, we can find the Vachana even if we know one word in the Vachana and it will also tell how many times it has been used. I am happy that, we can use this for quick reference anywhere. I wholeheartedly thank Your Holiness for making this possible. One more sincere request is to get this in a mobile app which can be downloaded from the play store so that we can use it even in offline.
  Dr Avinash Kavi

C-21 

   Sun 08 May 2022 02:39 AM

     

 V.good
  Dr. Veeranna Dande

C-20 

   Thu 05 May 2022 01:51 PM

     

 Pertinent for this time of technology. Best way to reach all age group people. His Holiness Dr. Shivamurthy Shivacharya Swamiji has blessed us through this app and " LEADING US TOWARDS LIGHT". I personally believe it is a revolution in inculcating good qualities of life. Dhanyosmi Guruji.
  Prof Saroja Desai

C-17 

   Thu 05 May 2022 07:29 AM

     

 Nanu appata basava bakta nanu 2007 ralli kalyana Jyoti Sulphal math shahbazar kalaburagi basavanna hadu baredidde Taralabalu srigalu andare basava baktarige tumba Preeti srigala lekhana patrikeyalli nanu tappade oduttene
  Mallinath s yalagi kalaburagi

C-15 

   Thu 05 May 2022 04:16 AM

     

 Thanks! Great job! I am not sure how the vachanas are sorted. Kindly let me know. Are you planning to add the meaning to these vachanas (in English and Kannada) later?
  Vishwanand Pattanashetty

C-13 

   Thu 05 May 2022 01:55 AM

     

 Good work appaji namaskar
  Lanki Hanumanth

C-7 

   Wed 04 May 2022 02:40 AM

     

 this app is handy and readily usable.....but here how to change to other language is not available......only kannada version vachanas can be seen......other language vachanas are not seen here in this app.
  surendra GS