Transcription of Tamil Mss in the Paris National Libray (1780 AD)Discovered and Transcribed by Dr Shivamurthy Shivacharya Mahaswamiji, Sirigere, in the year 1985
MusicCourtesy:Singer: Shyamala G. Bhave Music Director: Shyamala G. Bhave • Basaveshwara Vachana Vaibhava ℗ MRT Music Released on: 22-10-1983
English TranslationMy mind is like a fig fruit, O Lord!
Fair and tempting outside,
But hollow and rotten within!
O Lord Kūḍala Saṅgama!
It is You who shaped me,
Placed me in the vanity of this world—
Appearing virtuous outside,
But an imposter within! Translated by: Dr Shivamurthy Shivacharya Mahaswamiji, Taralabalu Math, Sirigere
English Translation 2Look you, my heart
Is like a country fig :
Search it with care,
There is no kernel there !
O Kūḍala Saṅgama Lord,
It's you have made
This outer form of mine
And placed me, you,
In this imposture of a world !
Translated by: L M A Menezes, S M Angadi
Hindi Translationप्रभो, मेरा चित्त गूलर का फल है,
विचारने पर कोई सार नहीं,
संसार के आडंबर में मुझे एक रूप देकर
तुमने रखा, कूडलसंगमदेव ॥
Translated by: Banakara K Gowdappa
Tamil Translationஎன்னுளம் அத்திப்பழம் காண் ஐயனே,
ஆராய்வதி லேதும் பயனிலையையனே,
இவ்வுலகின் பகட்டிலே என்னையும் ஓருரு செய்து
நீரிட்டீர், கூடலசங்கமதேவனே.
Translated by: Smt. Kalyani Venkataraman, Chennai
Marathi Translationउंबरापरी हे, चित्त माझे पाहो
शोधिता ते नाही, सार त्यात
कूडलसंगमदेवा ! जगदाडेवरी
मानवरूपधारी, ठेवियेले
अर्थ - हे कूडलसंगमदेवा! (परशिवा) उंबराचे फळ पाहण्यास सुरेख दिसते पण त्यात उडणारे असंख्य किडे भरलेले असतात. त्याप्रमाणे माझे चित्तही षड्विकाररूपी किटकांनी भरून गेले आहे. तू मला या आवडंबरयुक्त जगात मानवरूप देऊन पाठविले आहेस. ज्याप्रमाणे उंबरातील किडे फुंकल्यानंतर उडून जातात व उंबर खाण्यास योग्य होते. तद्वत लिंगदीक्षारूपी मंत्र व शरण संगतीत राहिल्याने विकाररूपी कृमी किटक नष्ट होऊन तो भक्त शरणत्वास योग्य ठरतो. म्हणून महात्मा बसवेश्वरानी याच फळाची उपमा विकारयुक्त मनास दिली असावी.
Translated by Rajendra Jirobe, Published by V B Patil, Hirabaug, Chembur, Mumbai, 1983माझे चित्त उंबराचे फळ आहे पहा,
विचार केला तर काही अर्थ नाही.
जगाच्या आडंबरात मला एक रुप देवून
तुम्ही जगविले कूडलसंगमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನಹಿಂದಿನ ವಚನದಲ್ಲಿ-ಬಹಿರಂಗದಿಂದ ಅಂತರಂಗವನ್ನು ನಿರೀಕ್ಷಿಸಿದುದಾಯಿತು. ಇಲ್ಲಿ ಅಂತರಂಗದಿಂದ ಬಹಿರಂಗವನ್ನು ವಿಮರ್ಶಿಸಲಾಗಿದೆ. ಬಸವಣ್ಣನವರು ತಮ್ಮ ಚಿತ್ತವನ್ನು ಒಂದು ಅತ್ತಿಯ ಹಣ್ಣಿಗೆ ಹೋಲಿಸಿರುವರು. ಅದರ ಹೊರ ರೂಪರೇಖೆಗಳು ಚಿನ್ನರನ್ನದ ಬಣ್ಣವಾಗಿ ಕಂಗೊಳಿಸಿದರೂ-ಒಳಗೆಲ್ಲಾ ಹುಳು ತುಂಬಿರುವುದುಂಟು. ಅಂತರಂಗದ ಪಾಡು ಹೀಗಾಗಿ-ಬಣ್ಣಬಣ್ಣದ ಬಹಿರಂಗವು ಕೇವಲ ಅಣಕವಾಗಿ-ಇಡಿಯಾಗಿ ತಮ್ಮ ರೂಪ ಮತ್ತು ಸ್ವರೂಪ ಒಳಗೊಂದು ಹೊರಗೊಂದು ಪ್ರಪಂಚದ ಪ್ರತಿರೂಪವಾಗಿದೆಯೆಂದೂ, ತಮ್ಮನ್ನು ಈ ಪ್ರಕಾರದಲ್ಲಿ ಸೃಷ್ಟಿಮಾಡಿ ನಿಲ್ಲಿಸಿ-ಒಳಗೆಲ್ಲಾ ಸಿನೆ ಹಾಳಾಗಿ, ಹೊರಮೈ ಬಿನ್ನಾಣವಾಗಿ ಮಿಂಚುತ್ತಿರುವ ಮಾಯಾಪ್ರಪಂಚವನ್ನು ಬಿಂಬಿಸುವ ಒಂದು ಅಣಕದ ಗೊಂಬೆಯಂತೆ ತಾವಿರುವುದಾಗಿ ಬಸವಣ್ಣನವರು ತಮ್ಮನ್ನು ಒಂದು ನಿಷ್ಠುರ ವಿಮರ್ಶೆಗೆ ಒಳಗುಪಡಿಸಿಕೊಂಡಿರುವರು.
- ವ್ಯಾಖ್ಯಾನಕಾರರು ಡಾ.ಎಲ್. ಬಸವರಾಜು
C-747 
  Fri 21 Mar 2025  
ಪೂಜ್ಯ ಸ್ವಾಮಿಜೀಯವರಲ್ಲಿ ಸಾಷ್ಟಾಂಗ ನಮಸ್ಕಾರ.
ತಮ್ಮ ಇಂಗ್ಲಿಷಿನ ಅವತರಣಿಕೆಯನ್ನು ಇಟ್ಟುಕೊಂಡು
ನಮ್ಮ ರಷ್ಯನ್ ಅನುವಾದವನ್ನು ಪೂರೈಸಿದ್ದೇವೆ. ಅದಕ್ಕಾಗಿ
ನಿಮಗೆ ಋಣಿಯಾಗಿದ್ದೇವೆ.
ಇಲ್ಲಿನ ಚಿತ್ರದ ಬಗ್ಗೆ ತಮ್ಮಲ್ಲಿ ನನ್ನ ಮನವಿ ಇಷ್ಟು.
ಚಿತ್ರದಲ್ಲಿರುವುದು ಅಂಜೂರದ ಗಿಡ ಮತ್ತು ಹಣ್ಣು.
ಇದನ್ನು ಬಿಡಿಸಿದರೆ ಇದರಲ್ಲಿ ಹುಳುಗಳಿರುವುದಿಲ್ಲ.
ಆದರೆ ಅತ್ತಿ ಹಣ್ಣಿನ ಬಗ್ಗೆ ಹೀಗೆ ಹೇಳುವಂತಿಲ್ಲ.ಆ ಹಣ್ಣನ್ನು
ಬಿಡಿಸಿದರೆ ಅದರ ತುಂಬೆಲ್ಲ ಹುಳುಗಳಿರುತ್ತವೆ. ಮೇಲಾಗಿ
ನಮ್ಮಲ್ಲಿ ಅತ್ತಿ ಮರ ಎಲ್ಲೆಲ್ಲೂ ಬೆಳೆಯುತ್ತದೆ.
ಆದ್ದರಿಂದ ಈ ಮರದ ಚಿತ್ರ ಮತ್ತು ಹಣ್ಣುಗಳನ್ನೊಳಗೊಂಡ
ಚಿತ್ರವನ್ನು ಕಲಾವಿದರು ಬರೆದರೆ ಈ ವಚನಕ್ಕೆ ಸರಿಹೋಗುತ್ತದೆ. ನಮಸ್ಕಾರ.   H S Harishankar
Mysuru
C-732 
  Sat 15 Mar 2025  
ಸಂಗೀತ ಮಕ್ಕಳಿಗೆ ಕೇಳಲು ಉತ್ತಮವಾಗಿದೆ   ಹೇಮಂತ್ k s lkg
B kalapanahalli
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಧಾರ್ಮಿಕ ಕ್ರಾಂತಿ ಪುರುಷ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.