Transcription of Tamil Mss in the Paris National Libray (1780 AD)Discovered and Transcribed by Dr Shivamurthy Shivacharya Mahaswamiji, Sirigere, in the year 1985
MusicCourtesy:Vachana Gaanamruta ℗ 2021 Pebble Productions Released on: 2017-11-09 Music Publisher: Pebble Productions Composer: Revayyaa Vasthramatha
English Translation 2When the words of the Pioneers
Are like a stream of milk,
With jaggery for its ooze
And sugar for its silt,
My reason is as one
That digs a well apart,
To drink a brackish water, Lord
Kūḍala Saṅgama!
Translated by: L M A Menezes, S M Angadi
Hindi Translationपये-प्रवाह, गुड का पंक, शक्कर का रेत,
‘तवराज’ की फेनिल-लहरों
सा पुरातनों के वचन रहते,
पृथक कुआँ खोदकर
खारा पानी पीनेवाले के भाग्य सी
मेरी मति है कूडलसंगमदेव ॥
Translated by: Banakara K Gowdappa
Telugu Translationపాలేటికి బెల్లము బురద; చక్కెర యిసుక!
తవరాజపుటలలు నురుగులై
ఆద్యుల వచనమలర; వేరు బావిని త్రవ్వి
ఉప్పునీటిని త్రాగువాని గతిjైుపోయె
నా బ్రతుకు కూడల సంగమదేవా!
Translated by: Dr. Badala Ramaiah
Tamil Translationபாலாற்றுக்கு வெல்லச்சேறு, சருக்கரை மணல்
கற்கண்டு நுரைதிரைபோல, ஆன்றோர்
ஒருமை செப்பிய அருமையிருக்க,
வேறுவாவிதொட்டு, உப்பு நீர் அருந்துவோர்
ஊழினைப் போல் ஆயிற்று என் அறிவு
கூடல சங்கமதேவனே.
Translated by: Smt. Kalyani Venkataraman, Chennai
Marathi Translationदुधाच्या नदीत, चिखल गुळ चा
थर साखरेचा, तीच रेती
अमृतमय जाण, फेसाचे तरंग
वचन अभंग, आद्यांचे ते
ऐसे वचनामृत, जवळी वाहता
विहिर खोदिता, पाण्यासाठी
कूडलसंगमदेवा! ऐसी झाली मती
अमृत सोडूनी पिती, खारे पाणी
अर्थ - ढोर कक्कय्या, मातंग चन्नय्या, देवर दासिमय्या, चांभार हरळय्या सारख्या आद्यांच्या वचन साहित्याचे महत्व स्पष्ट करण्यासाठी त्यांनी दिलेले निसर्गदत्त नदीचे रुपक येथे समर्पक ठरले आहे.
महात्मा बसवेश्वर आद्यांच्या वचन साहित्याचे महत्व सामान्यांना समजावे या दृष्टीने नदीची उपमा देऊन म्हणतात की, दुधाच्या नदीत गुळाचा चिखल, तिच्या आजूबाजूला साखरेची वाळू वाहणाऱ्या दुधावर सायीच्या अमृतमय लाटा, अशा स्वरूपात, आद्यांचे उत्तम वचन साहित्य जवळ उपलब्ध असताना त्याकडे दुर्लक्ष करुन दुसरी विहिर खोदणे म्हणजे परकीयांचे साहित्य शोधून त्याचा खोल अभ्यास करून त्यातील खारट पाणी पिण्यासारखीच गत होईल. स्वाभिमानी बसवेश्वर परकीयांचे साहित्य संस्कृती श्रेष्ठ समजून आपल्या जवळील अमृतमय पाण्यात भेसळ करू इच्छित नाहीत, वा भेसळयुक्त खारट पाणी (साहित्य संस्कृती) पिऊ इच्छित नाही.
Translated by Rajendra Jirobe, Published by V B Patil, Hirabaug, Chembur, Mumbai, 1983दूधाच्या प्रवाहात गुळाचा चिखल, साखरेची रेती,
फेसाळ अमृतापरि आद्यांची वचने असता
दुसरी विहिर खोदून खारे पाणी पिणाऱ्यासम झाली माझी मती,
तुमचे वचन ऐकल्याशिवाय
पुराण ऐकून भ्रमित झालो कूडलसंगमदेवा.
Translated by Shalini Sreeshaila Doddamani
Urdu Translationجب کہ اسلاف کےاقوال ہیں اک قند کا گِل
دودھ کی جوئے رواں تودہ ٔذرّات کی شکر
لہرامرت کی ہے ہرلفظ بھی ہے پیارکا جھاگ
میںنےکچھ فائدہ حاصل نہ کیا ان سےمگر
اب یہ حالت ہے کہ جیسےکوئی دُنیا سےالگ
خود کنواں کھودے ، پیےآپ ہی کھارا پانی
کوڈلا سنگما دیوا مرے خالق پربھُو
Translated by: Hameed Almas
ಶಬ್ದಾರ್ಥಗಳುಆದ್ಯರ = ಪುರಾತನರ; ತವರಾಜ = ಒಂದು ಬಗೆಯ ಸಕ್ಕರೆ; ತೊರೆ = ಹಳ್ಳ; ಮತಿ = ಬುದ್ದಿ; ವಿಧಿ = ದೈವ;
ಕನ್ನಡ ವ್ಯಾಖ್ಯಾನಬಸವಣ್ಣನವರು ತಮ್ಮ ಕಾಲಕ್ಕೆ ಹಿಂದಿನ ಮಾದಾರ ಚೆನ್ನಯ್ಯ, ದೇವರ ದಾಸಿಮಯ್ಯ, ಶಂಕರ ದಾಸಿಮಯ್ಯ ಮುಂತಾದ ಆದ್ಯ ಶಿವಶರಣರ ವಚನಗಳು ಭಕ್ತಿಜ್ಞಾನವೈರಾಗ್ಯವನ್ನು ಮಧುರ ಮನೋಹರವಾಗಿ ಬೋಧಿಸಲು ಸಲೀಲವಾಗಿ ತಮ್ಮ ಮುಂದೆಯೇ ರಾರಾಜಿಸುತ್ತಿರುವಾಗ-ತಾವೇ ಪ್ರತ್ಯೇಕವಾಗಿ ಕೂಡಲಸಂಗ ಎಂಬ ಅಂಕಿತದಿಂದ ವಚನಗಳನ್ನು ರಚಿಸುತ್ತಿರುವ ತಮ್ಮ ವ್ಯರ್ಥಸಾಹಸವನ್ನು ಹಳಿದುಕೊಳ್ಳುತ್ತಿರುವರು.
ಬೆಲ್ಲದ ಕೆಸರಿನ, ಸಕ್ಕರೆಯ ಮಳಲಿನ, ತವರಾಜರ ನೊರೆತೆರೆಯ ಹಾಲತೊರೆಯೊಂದು-ತಳದಿಂದ ಅಲೆಯವರೆಗೆ, ತಡಿಯಿಂದ ತಡಿಯವರೆಗೆ, ಉದ್ದಕ್ಕೂ ಮಧುರಾತಿಮಧುರವಾಗಿ ತನ್ನ ಮುಂದೆಯೇ ಹರಿಯುತ್ತಿರುವಾಗ ಆ ಅಮೃತಪ್ರವಾಹವನ್ನು ಬೊಗಸೆಗೈಯಿಂದ ಈಂಟಿ ತಣಿಯಲರಿಯದೆ-ತಾನೇ ಒಂದು ಪ್ರತ್ಯೇಕವಾದ ಭಾವಿಯನ್ನು ಬೆವರು ಸುರಿಸಿ ತೋಡಿ, ಒರೆತ ಉಪ್ಪುನೀರನ್ನು ಕುಡಿಯುವ ನಿರ್ಭಾಗ್ಯನೊಬ್ಬನ ಮತಿಹೀನತೆಗೆ ಸಮವಾಯಿತು ತಮ್ಮ ವಚನ ರಚನೆಯ ವ್ಯರ್ಥಚೇಷ್ಟೆಯೆನ್ನುತ್ತಿರುವರು ಬಸವಣ್ಣನವರು.
ಹೀಗೆ ಆದ್ಯರ ವಚನಗಳ ಹರಹಿಗೆ ಆಳಕ್ಕೆ ಓಘಕ್ಕೆ ಮಾಧುರ್ಯಕ್ಕೆ ಮನಸೋತಿದ್ದ ಬಸವಣ್ಣನವರು ತಮ್ಮ ವಚನಗಳನ್ನು ಎಷ್ಟೇ ಹಳಿದುಕೊಂಡಿರುವರಾದರೂ-ಅದು ಅವರ ವಿನಯವೇ ಹೊರತು ಯಥಾರ್ಥವಲ್ಲ. ಅವರ ವಚನಗಳು ಜ್ಞಾನದ ಹರಹಿನಿಂದ ವೈರಾಗ್ಯದ ಸೆಳವಿನಿಂದ ಭಕ್ತಿಯ ಮಾಧುರ್ಯದಿಂದ ವಿಶ್ವ ಸಾಹಿತ್ಯದ ಹೆಗಲೆಣೆಯಾಗಿ ನಿಲ್ಲಬಲ್ಲುವೆಂಬುದನ್ನು ಮರೆಯಬಾರದು.
- ವ್ಯಾಖ್ಯಾನಕಾರರು ಡಾ.ಎಲ್. ಬಸವರಾಜು
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಧಾರ್ಮಿಕ ಕ್ರಾಂತಿ ಪುರುಷ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.