ಬಸವಣ್ಣ   
  ವಚನ - 11     
 
ಕಪ್ಪೆ ಸರ್ಪನ ನೆಳಲಲ್ಲಿಪ್ಪಂತೆ ಎನಗಾಯಿತ್ತಯ್ಯಾ! ಅಕಟಕಟಾ! ಸಂಸಾರ ವೃಥಾ ಹೋಯಿತ್ತಲ್ಲಾ! ಕರ್ತುವೇ ಕೂಡಲ ಸಂಗಮದೇವಾ, ಇವ ತಪ್ಪಿಸಿ ಎನ್ನುವ ರಕ್ಷಿಸಯ್ಯಾ.

C-349 

  Sat 19 Aug 2023  

 ಮರಾಠಿಯಲ್ಲಿ ಭಾಷಾಂತರ ಹೇಗೆ ಮಾಡಬೇಕು? ತಿಳಿಸಿ.
  ಕಾಶಿನಾಥ ಚಿದ್ರಿಕರ ನಾಂದೇಡ್ ಮಹಾರಾಷ್ಟ್ರ