ಬಸವಣ್ಣ   
  ವಚನ - 58     
 
ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ ಸಲಹುತ್ತ ʼಶಿವ ಶಿವಾʼ ಎಂದೋದಿಸಯ್ಯಾ. ಭಕ್ತಿಯೆಂಬ ಪಂಜರದೊಳಗಿಕ್ಕಿ ಸಲಹು, ಕೂಡಲ ಸಂಗಮದೇವಾ.