ಬಸವಣ್ಣ   
  ವಚನ - 89     
 
ಆರಾಧ್ಯ ಪ್ರಾಣಲಿಂಗವೆಂದರಿದು, ಪೂರ್ವಗುಣವಳಿದು ಪುನರ್ಜಾತನಾದ ಬಳಿಕ, ಸಂಸಾರಬಂಧುಗಳೆನ್ನವರೆಂದೊಡೆ ʼನಂಟುಭಕ್ತಿ ನಾಯಕನರಕʼ-ಇಂತೆಂದುದು ಕೂಡಲಸಂಗನ ವಚನ.