ಬಸವಣ್ಣ   
  ವಚನ - 143     
 
ಓದಿದರೇನು,ಕೇಳಿದರೇನು, ಶಿವಪಥವನರಿಯದನ್ನಕ್ಕ? ಓದಿತ್ತು ಕಾಣಿರೋ ಶುಕನು, ಶಿವಪಥವನರಿಯದನ್ನಕ್ಕ! ಓದಿದ ಫಲವು ಮಾದಾರ ಚೆನ್ನಯ್ಯಂಗಾಯಿತ್ತು, ಕೂಡಲಸಂಗಮದೇವಾ.