ಬಸವಣ್ಣ   
  ವಚನ - 203     
 
ತನು-ಮನ-ಧನವೆಂಬ ಮೂರು ಕತ್ತಿಯಿವೆ ಸಲೆ ಮೂಗಿನ ಮೇಲಯ್ಯಾ, ಲಿಂಗ ಜಂಗಮಕ್ಕೆ ಮಾಡಿಹೆನೆಂಬವಂಗೆ! ಇದು ಕಾರಣ, ಕೂಡಲಸಂಗನ ಶರಣರಿಗೆ ಅಂಜಲೇಬೇಕು.