ಬಸವಣ್ಣ   
  ವಚನ - 211     
 
ಹಾವಸೆಗಲ್ಲ ಮೆಟ್ಟಿ ಹರಿದು, ಗೊತ್ತ ಮುಟ್ಟಬಾರದಯ್ಯಾ: ನುಡಿದಂತೆ ನಡೆಯಲು ಬಾರದಯ್ಯಾ, ಕೂಡಲಸಂಗನ ಶರಣರ ಭಕ್ತಿ, ಬಾಳ ಬಾಯಧಾರೆ!