ಬಸವಣ್ಣ   
  ವಚನ - 236     
 
ಕೆಡೆ ನಡೆಯದೆ, ಕೆಡೆ ನುಡಿಯದೆ, ಅನ್ಯರ ಪ್ರತಿಪಾದಿಸದಿದ್ದರೆ ಏನ ಮಾಡನಯ್ಯಾ ಲಿಂಗವು, ಏನ ಕೊಡನಯ್ಯಾ ತಾನು? ಏನ ಬೇಡಿದುದನೀವನಾಗಿ, ನಂಬಿಗೆಯುಳ್ಳ ಶಿವಭಕ್ತಂಗೆ, ಇದೇ ದಿಬ್ಯ, ಕೂಡಲಸಂಗಮದೇವಾ.