ಬಸವಣ್ಣ   
  ವಚನ - 281     
 
ಒಳ್ಳಿಯ ಮೈಲಾರನ ಒಳಗೆಲ್ಲ ಸಣಬು: ಹೊರಗಣ ಬಣ್ಣ ಕರ ಲೇಸಾಯಿತ್ತಯ್ಯಾ! ಶ್ವಾನನ ನಿದ್ರೆ; ಅಜ್ಞಾನಿಯ ತಪದಂತೆ ಆಯಿತ್ತಯ್ಯಾ ಎನ್ನ ಮತಿ, ಕೂಡಲಸಂಗಮದೇವಾ.