ಬಸವಣ್ಣ   
  ವಚನ - 300     
 
ಅಂಕ ಓಡಿದರೆ ತೆತ್ತಿಗಂಗೆ ಭಂಗವಯ್ಯಾ: ಕಾದಿ ಗೆಲಿಸಯ್ಯಾ ಎನ್ನನು- ಕಾದಿ ಗೆಲಿಸಯ್ಯಾ ಕೂಡಲಸಂಗಮದೇವಯ್ಯಾ. ಎನ್ನ ತನು-ಮನ -ಧನದಲ್ಲಿ ವಂಚನೆಯಿಲ್ಲದೆ.