ಬಸವಣ್ಣ   
  ವಚನ - 318     
 
ಸೋಲಬಲ್ಲರವರು, ಗೆಲಲರಿಯರಯ್ಯಾ; ತನು-ಮನ-ಧನದಲ್ಲಿ ವಂಚನೆಯನರಿಯರಯ್ಯಾ, ದಾಸ-ಸಿರಿಯಾಳನವರು. ಕೂಡಲಸಂಗನ ಶರಣರು ಉಪಚಾರವನರಿಯರಯ್ಯಾ!