ಬಸವಣ್ಣ   
  ವಚನ - 324     
 
ಅಡಿಗಡಿಗೆ ಎನ್ನ ಮನವ ಜಡಿದು ನೋಡದಿರಯ್ಯಾ; ಬಡವನೆಂದೆನ್ನ ಕಾಡದಿರಯ್ಯಾ: ಎನಗೆ ಒಡೆಯರುಂಟು ಕೂಡಲಸಂಗನ ಶರಣರು.