ಬಸವಣ್ಣ   
  ವಚನ - 326     
 
ಮನೆ ನೋಡಾ, ಬಡವರು: ಮನ ನೋಡಾ, ಘನ; ಸೋಂಕಿನಲ್ಲಿ ಸುಖಿ: ಸರ್ವಾಂಗ ಕಲಿಗಳು. ಪಸಾರಕ್ಕನುವಿಲ್ಲ: ಬಂದ ತತ್ ಕಾಲಕ್ಕುಂಟು; ಕೂಡಲಸಂಗನ ಶರಣರು ಸ್ವತಂತ್ರಧೀರರು!