ಬಸವಣ್ಣ   
  ವಚನ - 339     
 
ಕಾಲಲೊದೆದು ಬಡಿದು ಜಡಿವರಯ್ಯಾ ಭಕ್ತಿಯೆಯ್ದದೆಂದೆನ್ನ. ಜರೆವರಯ್ಯಾ, ನುಡಿವರಯ್ಯಾ, ಕೂಡಲಸಂಗನ ಶರಣರೊಡೆಯರಾಗಿ.