ಬಸವಣ್ಣ   
  ವಚನ - 368     
 
ಜಲವ ತಪ್ಪಿದ ಮತ್ಸ್ಯ ಬದುಕುವುದೇ ಸೋಜಿಗ: ಗಣತಿಂತಿಣಿಯೊಳಗಿರಿಸೆನ್ನನು, ಲಿಂಗವೇ ಶಿವ, ಶಿವಾ, ಕೂಡಲಸಂಗಮದೇವಾ, ಸೆರಗೊಡ್ಡಿ ಬೇಡುವೆನು.