ಬಸವಣ್ಣ   
  ವಚನ - 371     
 
ಕಂಡರೆ ಮನೋಹರವಯ್ಯಾ, ಕಾಣದಿದ್ದರೆ ಅವಸ್ಥೆ! ನೋಡಯ್ಯಾ! ಹಗಲಿರುಳಹುದು, ಇರುಳು ಹಗಲಹುದು! ಎಂತಯ್ಯಾ! ಆಳವಾಡಿ ಕಳೆವೆನು? ಒಂದು ಜುಗ ಮೇಲೆ ಕೆಡೆದಂತೆ! ಕೂಡಲಸಂಗನ ಶರಣರನಗಲುವ ದಾವತಿಯಿಂದ ಮರಣವೇ ಲೇಸು ಕಂಡಯ್ಯಾ.

C-427 

  Sat 13 Jan 2024  

 ನನಗೆ ಈ ಭಾವರ್ತದ ಅರ್ಥ ಬೇಕಾಗಿದೆ ದಯಾಳುಗಳ ತಾವುಗಳು ದಯವಿಟ್ಟು ಭಾವಾರ್ಥ ಬರೆದು ಕಳಿಸಿದರೆ ತುಂಬಾ ಸಹಾಯವಾಗುತ್ತದೆ
  ರವೀಂದ್ರಕುಮಾರ ಭಂಟನಳ್ಳಿ
????????