ಬಸವಣ್ಣ   
  ವಚನ - 417     
 
ಹಾಲ ಕಂದಲು, ತುಪ್ಪದ ಮಡಕೆಯ ʼಬೋಡು ಮುಕ್ಕೆʼನಬೇಡ- ಹಾಲು ಸಿಹಿ, ತುಪ್ಪ ಕಮ್ಮನೆ: ಲಿಂಗಕ್ಕೆ ಬೋನ! ಕೂಡಲಸಂಗನ ಶರಣರ ಅಂಗಹೀನರೆಂದರೆ ನಾಯಕನರಕ!