ಬಸವಣ್ಣ   
  ವಚನ - 422     
 
ಆರಾಧನೆಯ ಮಾಡಿದಡೆ ಅಮೃತದ ಬೆಳಸು: ವಿರೋಧಿಸಿದಡೆ ವಿಷದ ಬೆಳಸು! ಇದು ಕಾರಣ, ಲಿಂಗ ಜಂಗಮಕ್ಕಂಜಲೆಬೇಕು. ಸ್ಥಾವರ ಜಂಗಮ ಒಂದೆಯೆಂದರಿದರೆ ಕೂಡಲಸಂಗಮದೇವ ಶರಣಸನ್ನಿಹಿತ.