ಬಸವಣ್ಣ   
  ವಚನ - 452     
 
ಶ್ರೀವಿಭೂತಿ ರುದ್ರಾಕ್ಷಿಯಿದ್ದವರ ಲಿಂಗವೆಂಬೆ; ಇಲ್ಲದವರ ಭವಿಯೆಂಬೆ, ಕೂಡಲಸಂಗಮದೇವಾ,ಸದ್ಭಕ್ತರ ನೀನೆಂಬೆ.