ಬಸವಣ್ಣ   
  ವಚನ - 462     
 
ಗುರು ಲಿಂಗ ಜಂಗಮದಿಂದೆ ಪಾದೋದಕ ಪ್ರಸಾದವಾಯಿತ್ತು. ಆ ಭಾವನೆ ಮಹಾಪ್ರಸಾದವಾಗಿ- ಎನಗೆ ಬೇರೆ ಪ್ರಸಾದವೆಂಬುದಿಲ್ಲಾ, ಕೂಡಲಸಂಗಮದೇವಾ.