ಬಸವಣ್ಣ   
  ವಚನ - 479     
 
ಅಷ್ಟದಳ ಕಮಲವ ಸುತ್ತುವ ಜೀವಾತ್ಮನ ಮೆಟ್ಟಿದ ದಳವನರಿಯದೆ, ಆನು ಭಕ್ತನೆಂತೆಂಬೆ ಆನು ಶರಣನೆಂತೆಂಬೆ ಆನು ಲಿಂಗೈಕ್ಯನೆಂತೆಂಬೆ, ಕೂಡಲಸಂಗಮದೇವಾ, ಎನ್ನ ಮನ ಸಮಾಧಾನವಾಗದನ್ನಕ್ಕ?