ಬಸವಣ್ಣ   
  ವಚನ - 495     
 
ವರಂ ಪ್ರಾಣಪರಿತ್ಯಾಗಃ ಛೇದನಂ ಶಿರಸೋಪಿ ವಾ ನತ್ವನಭ್ಯರ್ಚ್ಯ, ಭುಂಜೀಯಾತ್| ಭಗವಂತಂ ತ್ರಿಲೋಚನಂ ಎಂದುದಾಗಿ, ದೇಹಧರ್ಮ ತನ್ನ ಆದಂತೆ ಆಗಲಿ, ಕೂಡಲಸಂಗನ ಪೂಜಿಸದಲ್ಲದೆ ನಿಲಲಾರೆನು.