ಬಸವಣ್ಣ   
  ವಚನ - 500     
 
ಕುರುಳು ಬೆರಳು ಮುಡುಹು ಮುಂಬಲ್ಲ ಕೊಳ್ಳಾ; ನಿರಿಯನಿಕ್ಕಿ ದಾಂಟಿದರೆ ಅಂತೆನ್ನ ನಂಬಾ! ಪರಪುರುಷರ ಮುಖವ ನೋಡದಂತೆ ಮಾಡಾ; ಬಳಿಕ ನೀ ಹೇಂಗಿರಿಸಿದಂತೆ ಇರಿಸಾ! ಎನ್ನುರದಲ್ಲಿ ಕೂಡಲಸಂಗಯ್ಯನೆಂದು ಬರೆಯಾ: ಹರಿಬ್ರಹ್ಮರಿಗೆರಗದಂತೆ ಬಳಿನೀರನೆರೆಯಾ!