ಬಸವಣ್ಣ   
  ವಚನ - 508     
 
ಮಾಟ-ಕೂಟ, ಫಲ ಪ್ರಾಪ್ತಿ ಎಂಬ ಮಾತ ಕೇಳಲಾಗದು, ಶಿವ ಶಿವಾ ನಿಮ್ಮ ಭಕ್ತರಿಗೆ ʼಮಾಡಿದೆʼನೆನ್ನದಿರೆಂದು ಶ್ರೀ ಗುರುಲಿಂಗವು ಕೃಪೆಯ ಮಾಡಿದ ಕಾರಣ, ಅಲ್ಲಿ ಮಾಡುವರೂ ಮಾಡಿಸಿಕೊಂಬವರೂ ನೀವೇ, ಕೂಡಲಸಂಗಮದೇವಾ.