ಬಸವಣ್ಣ   
  ವಚನ - 525     
 
ಏನು ಮಾಡುವೆ? ಎನ್ನ ಪುಣ್ಯದ ಫಲವು ! ಶಾಂತಿಯ ಮಾಡಹೋದರೆ, ಕೂಡೆ ಬೇತಾಳನಾಯಿತ್ತು! ಕೂಡಲಸಂಗಮದೇವನ ಪೂಜಿಸಿಹೆನೆಂದರೆ ಭಕ್ತಿಯೆಂಬ ಮೃಗವೆನ್ನನಟ್ಟಿ ಬಂದು ನುಂಗಿತ್ತಯ್ಯಾ!