ಬಸವಣ್ಣ   
  ವಚನ - 530     
 
ವೇದ ಸ್ವಯಂಭುವೆಂಬ ವಾದಿ ನೀ ಕೇಳೆಲವೋ: `ಏಕೋ ದೇವ ರುದ್ರನದ್ವಿತೀಯʼನೆಂದು ನಂಬುವುದು ಕಾಣಿರಣ್ಣಾ. `ಓಂ ದ್ಯಾವಾ ಭೂಮೀಜನಯಂ ದೇವ ಏಕೋ ದೇವ ಏಕೋ ಹಿ ರುದ್ರೋನದ್ವಿತೀಯಾಯ ತಸ್ತುಃʼ ಎಂದು ನಂಬುವುದು ಕಾಣಿರಣ್ಣಾ. ʼಚಕಿತಮಭಿಧತ್ತೇ' ಎಂದು ಶ್ರುತಿ ಸಾರುತ್ತೈದಾವೆ. ಜಗದ ಕರ್ತ ಕೂಡಲಸಂಗಮದೇವನೊಬ್ಬನೇ ಕಾಣಿರಣ್ಣಾ: