ಬಸವಣ್ಣ   
  ವಚನ - 531     
 
ಶ್ರುತಿತ ಶಿಶಿರದ ಮೇಲೆ 'ಅತ್ಯತಿಷ್ಠದ್ದಶಾಂಗುಲ'ನ ನಾನೇನೆಂಬೆನಯ್ಯಾ, ಘನಕ್ಕೆ ಘನಮಹಿಮನ, ಮನಕ್ಕಗೋಚರನ? `ಅಣೋರಣೀಯಾನ್ ಮಹತೋ ಮಹೀಯಾನ್' ಮಹಾದಾನಿ ಕೂಡಲಸಂಗಮದೇವ.