ಬಸವಣ್ಣ   
  ವಚನ - 539     
 
ಅದುರಿತು ಪಾದಾಘಾತದಿಂದ ಧರೆ: ಬಿದಿರಿದುವು ಮಕುಟ ತಾಗಿ ತಾರಕೆಗಳು; ಉದುರಿದವು ಕೈ ತಾಗಿ ಲೋಕಂಗಳೆಲ್ಲಾ! 'ಮಹೀಪಾದಾಘಾತಾದ್ ವ್ರಜತಿ ಸಹಸಾ ಸಂಶಯಪದಂ ಪದಂ ವಿಷ್ಣೋರ್ ರ್ಭ್ರಾಮ್ಯಾದ್ ಭುಜಪರಿಘರುಗ್ಣಗ್ರಹಗಣಂ ಮುಹುರ್ ದ್ಯೌರ್ ದೌಸ್ಥ್ಯಂ ಯಾತ್ಯನಿಭೃತಜಟಾತಾಡಿತತಟಾ ಜಗದ್ ರಕ್ಷಾಯೈ ತ್ವಂ ನಟಿಸಿ ನನು ವಾಮೈವ ವಿಭುತಾ'|| ನಮ್ಮ ಕೂಡಲಸಂಗಮದೇವನಿಂದು ನಾಟ್ಯವನಾಡೆ.