ಬಸವಣ್ಣ   
  ವಚನ - 602     
 
ಆದ್ಯರಿಗಲ್ಲದೆ ವೇದ್ಯವಾಗದು: ಮಾಣಿ ಭೋ, ಮಾಣಿ ಭೋ! ಶಿವಭಕ್ತನೇ ಕುಲಜ: 'ಕೈವರ್ತಕೇ ಗರ್ಭಸಂಭಾವನೇ ಮಾರ್ಕಂಡೇಯ ಮಹಾಮುನಿಃ ತಪಸಾ ಜಾಯತೇ ವಿಪ್ರಕುಲೇ ತಸ್ಮಾತ್ ಜಾತಿಭೇದಂ ನ ಕುರ್ಯಾತ್‌ʼ ಜಾತನಲ್ಲ ಅಜಾತನಲ್ಲ. ಕೂಡಲಸಂಗನ ಶರಣರು ನಿಸ್ಸೀಮರಯ್ಯಾ!