ಬಸವಣ್ಣ   
  ವಚನ - 629     
 
ಭಕ್ತರನಲ್ಲದೆ ಒಲ್ಲೆನೆಂದೆಂಬಿರಿ: ಭಕ್ತರಿಗಲ್ಲದೆ ಕೈಯಾನೆವೆಂಬಿರಿದೇನ ಮಾಡುವಿರಿ? ಎಲ್ಲಿಗೊಯ್ವಿರಿ? ಪಾವನವಾದುದನು ಲಿಂಗಕೆ ಮಾಡುವುದೆ ಆಚಾರ, ವಿಷಯಕ್ಕೆ ಇಕ್ಕಿ, ಅಸುಗತಿಗಿಳಿಯದಿರಿ, ಕೂಡಲಸಂಗನ ಶರಣರ ಒಡವೆಯ!