ಬಸವಣ್ಣ   
  ವಚನ - 651     
 
ಸದಾಚಾರ ಸದ್ಭಕ್ತಿಯಿಲ್ಲದವರನೊಲ್ಲನಯ್ಯಾ: ಅವರಾರಾಧನೆ ದಂಡ! ನಿಚ್ಚ ನಿಚ್ಚ ಪ್ರಾಯಶ್ಚಿತ್ತರನೊಲ್ಲ, ಕೂಡಲಸಂಗಮದೇವ, ಭೂಭಾರಕರ!