ಬಸವಣ್ಣ   
  ವಚನ - 680     
 
ಕಬ್ಬಿನ ಹಣಿದವನಾಡುವರಲ್ಲದೆ, ಕಾಯದ ಹಣಿದವನಾಡುವರೆ? ಮೇಲೊಡ್ಡವಾಯಿತ್ತೆಂದು, ಕೂಡಲಸಂಗಮದೇವಾ, ನೀನಿಕ್ಕಿದ ಜೂಜಿಂಗೆ ಹೊಯಿದು ಗೆದ್ದ ಸಿರಿಯಾಳ!