ಬಸವಣ್ಣ   
  ವಚನ - 703     
 
ಶರಣರೊಡನೆ ಶ್ರವವ ಮಾಡಿ, ಮಾರುಗೋಲ ಬಿಡುವೆನಯ್ಯಾ: ತಾಗಲಿ, ತಪ್ಪಲಿ ʼಗೆಲವೆನ್ನದೆಂಬೆʼನಯ್ಯಾ. ಕಳನಿಂದ ಕಡೆಗಳಕ್ಕೆ ಓಡುವೆ, ಕೂಡಲಸಂಗಯ್ಯಾ.