ಬಸವಣ್ಣ   
  ವಚನ - 724     
 
ಕಲಿ ಕರುಳ ತರ್ಕ್ಕೈಸಿ ಹರಿಯ ಬಲ್ಲನಲ್ಲದೆ- ಸಾಯ ಕಾದಿಸುವರೆ, ಎಡೆಗೋಲನಿಕ್ಕುವರೆ, ದಾತಾರನಧೀನವಲ್ಲದೆ- ಕೂಡಲಸಂಗಮದೇವಾ ನೀ ಮಾಡಿದಂತಹುದಯ್ಯಾ. ತನುಮನಧನದಲ್ಲಿ ನಾನು ವಂಚನೆಯ ಬಯಸಿದರೆಂತಹುದಯ್ಯಾ?