ಬಸವಣ್ಣ   
  ವಚನ - 754     
 
ನ್ಯಾಯನಿಷ್ಟುರಿ, ದಾಕ್ಷಿಣ್ಯಪರನು ನಾನಲ್ಲ: ಲೋಕವಿರೋಧಿ, ಶರಣನಾರಿಗಂಜುವನಲ್ಲ ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ.