ಬಸವಣ್ಣ   
  ವಚನ - 788     
 
ಕಾಯದ ಕರಣದ ಕೈಯಲ್ಲಿ ಪದಾರ್ಥವ ಹಿಡಿವಲ್ಲಿ ನಿಮಗೆ ಕೊಡುವ ಭರದ ಭೀತಿಯಿಂದಾನರಿಯದಿಪ್ಪೆನಾಗಿ, ಎನ್ನ ನೀನರಿದು ಸಲಹುತ್ತಿಪ್ಪೆಯಯ್ಯಾ. ಕೂಡಲಸಂಗಮದೇವಾ.