ಬಸವಣ್ಣ   
  ವಚನ - 843     
 
ಆದ್ಯರ ವಚನ ಆದ್ಯರಿಗಾಯಿತ್ತು; ವೇದ್ಯರಿಗಲ್ಲದೆ ಸಾಧ್ಯವಾಗದು, ಕೂಡಲಸಂಗಮದೇವಾ, ನಿಮ್ಮ ಅನುಭಾವದಿಂದ ಎನ್ನ ʼಭವಂ ನಾಸ್ತಿʼಯಾಯಿತ್ತು.