ಬಸವಣ್ಣ   
  ವಚನ - 844     
 
ಅಸಂಬಂಧ ಸಂಬಂಧವಾಯಿತ್ತು ಲಿಂಗಸಾರಾಯರ ಸನುಮತದಿಂದ; ಉತ್ತಮ ಮಧ್ಯಮವ ಕೆಡಿಸಿತ್ತು, ಏಕೋ ಸತಿಪತಿ ಗುಣದಿಂದ- ಗರುವರ ಗರುವತನವ ಕೂಡಲಸಂಗಯ್ಯನನುಭಾವದಿಂದ.