ಬಸವಣ್ಣ   
  ವಚನ - 851     
 
ಜ್ಞಾನದ ಗಮನದ ಸಹಜದ ಉದಯದಲ್ಲಿ ಏನೆಂದರಿಯೆನು; ಲಿಂಗದ ಬೆಳಗು ಒಳಕೊಂಡುದಾಗಿ ಏನೆಂದರಿಯೆನು; ಕೂಡಲಸಂಗನ ಧ್ಯಾನದಿಂದ ನಾನೇನೆಂದರಿಯೆನು!