ಬಸವಣ್ಣ   
  ವಚನ - 867     
 
ತೆರನನರಿವುದು ಅಪೂರ್ವ; ಅರಿದು ಮರೆವುದು ಅಪೂರ್ವ; ಕೂಡೆ ಶರಣೆಂಬುದು ಅಪೂರ್ವ! ಕೂಡಲಸಂಗಮದೇವನ ಭಕ್ತಿಯಭಿಮಾನಿಯ ಜವ್ವನದಂತೆ!