ಬಸವಣ್ಣ   
  ವಚನ - 906     
 
ಶುದ್ಧಾತ್ಮ ಪರಮಾತ್ಮರಿಬ್ಬರೂ ಒಂದು ರತ್ನಕ್ಕೆ ಹೆಣಗಾಟವನಾಡಿಹರು. ಅವರ ಹೆಣಗಾಟವ ನೋಡಿ ಆ ರತ್ನವ ಸೆಳೆದುಕೊಂಡರೆ ಕೂಡಲಸಂಗಂಗಾರೋಗಣೆಯಾಯಿತ್ತು!