ಬಸವಣ್ಣ   
  ವಚನ - 926     
 
ಏನಾದರೆಯೂ ಸಾಧಿಸಬಹುದು, ಮತ್ತೇನನಾದರೆಯೂ ಸಾಧಿಸಬಹುದಯ್ಯಾ ತಾನಾರೆಂಬುದ ಸಾಧಿಸಬಾರದು, ಕೂಡಲಸಂಗಮದೇವರ ಕರುಣವುಳ್ಳವಂಗಲ್ಲದೆ!