ಬಸವಣ್ಣ   
  ವಚನ - 929     
 
ಗುರುಶಿಷ್ಯ ಸಂಬಂಧವಾದುದಕ್ಕೆ ಇದು ಚಿಹ್ನ: ಹಿಂದ ಬಿಟ್ಟು ಮುಂದೆ ಹಿಡಿಯಲೇಬೇಕು; ಕೂಡಲಸಂಗಮದೇವ, ಕೇಳಯ್ಯಾ; ಕಿಚ್ಚಿ ನಲ್ಲಿ ಕೋಲ ಬಯ್ಚಿಟ್ಟಂತಿರಬೇಕು!