ಬಸವಣ್ಣ   
  ವಚನ - 940     
 
ಆಯತ ಒಂದೆಡೆಯಲ್ಲಿ: ತೆರನನರಿಯರಾಗಿ ನೋಡಬಾರದು, ನೋಡಿ ನುಡಿಸಬಾರದು. ಅದು, ತಿದ್ದಬಾರದ ಡೊಂಕು ಕೂಡಲಸಂಗನ ಭಕ್ತಿ!