ಬಸವಣ್ಣ   
  ವಚನ - 944     
 
ಹುಸಿಯಿಂದೆ ಜನಿಸಿದೆನಯ್ಯಾ ಮರ್ತ್ಯಲೋಕದೊಳಯಿಂಕೆ. ಹುಸಿಯಿಂದಲಿ ಲಿಂಗವ ಹೆಸರುಗೊಂಡು ಕರೆದೆನಯ್ಯಾ, ಅದು ಎನಗೆ ಭಾವವೂ ಅಲ್ಲ, ನಿರ್ಭಾವವೂ ಅಲ್ಲದೆ ನಿಂದಿತ್ತಯ್ಯಾ; ಅದರವಯವಂಗಳೆಲ್ಲವೂ ಜಂಗಮವಯ್ಯಾ. ಅದಕ್ಕೆ ಎನ್ನಲ್ಲುಳ್ಳ ಸಯಿದಾನವ ಮಾಡಿ ನೀಡಿದೆನಯ್ಯಾ: ಆ ಪ್ರಸಾದಕ್ಕೆ ಶರಣೆಂದೆನಯ್ಯಾ. ಅದು ಸಾರವೂ ಅಲ್ಲ, ನಿಸ್ಸಾರವೂ ಅಲ್ಲಾ! ಆ ಪ್ರಸಾದದಲ್ಲಿ ನಾನೇ ತದ್ಗತನಾದೆ, ಕಾಣಾ, ಕೂಡಲಸಂಗಮದೇವಾ.

C-423 

  Sun 07 Jan 2024  

 i bet its nohing cialis online purchase nafcillin decreases effects of sufentanil SL by affecting hepatic intestinal enzyme CYP3A4 metabolism
  KRzVRbc
United States